ಸನ್ಮಾನ

ಕರ್ನಾಟಕ ಯುವರಕ್ಷಣಾ ವೇದಿಕೆ ಕೊಡಗು ಜಿಲ್ಲೆಯ ನೂತನ ಉಸ್ತುವಾರಿಯಾಗಿ ಎಂ. ಎಂ.ದಾವುದ್ ಕಿಂಗ್ಸ್ ವೇ

ಕುಶಾಲನಗರ, ನ 27: ಕರ್ನಾಟಕ ಯುವರಕ್ಷಣಾ ವೇದಿಕೆ ಕೊಡಗು ಜಿಲ್ಲೆಯ ನೂತನ ಉಸ್ತುವಾರಿ ಸ್ಥಾನಕ್ಕೆ ಎಂ. ಎಂ.ದಾವುದ್ ಕಿಂಗ್ಸ್ ವೇ ರವರಿಗೆ ಸನ್ಮಾನಿಸಿ ಆದೇಶ ನೀಡಲಾಯಿತು.ಕರ್ನಾಟಕ ಯುವ ರಕ್ಷಣಾ ಪಡೆಯ ಸ್ಥಾಪಕ ಅಧ್ಯಕ್ಷ ಸುನೀಲ್ ಎಂ.ಎಸ್.ರವರು ಸನ್ಮಾನಿಸಿದರು

Related Articles

Leave a Reply

Your email address will not be published. Required fields are marked *

Back to top button
error: Content is protected !!