Recent Post
-
ಸಾಂಸ್ಕೃತಿಕ
ಸಂಭ್ರಮ ಸಡಗರದ ಗೋಕುಲೋತ್ಸವ: ಗಮನ ಸೆಳೆದ ರಾಧಕೃಷ್ಣವೇಷಧರಿಸಿದ ಪುಟಾಣಿಗಳು
ಕುಶಾಲನಗರ, ಆ 24: ವಿಶ್ವ ಹಿಂದೂ ಪರಿಷತ್,ಬಾಲಗೋಕುಲ,ಭಜನಾ ಮಂಡಳಿ,ರಂಗಭಾರತಿ ಕಲಾಂಮದಿರಮ್ ಸಹಯೋಗದೊಂದಿಗೆ ವಿಶ್ವ ಹಿಂದೂ ಪರಿಷತ್ ಸ್ಥಾಪನ ದಿವಸ ಮತ್ತು ಕೃಷ್ಣ ಜನ್ಮಾಷ್ಠಮಿ ಸಮಾರಂಭ ಹಾಗೂ ಗೋಕುಲೋತ್ಸವ…
Read More » -
ಸಭೆ
ಕೊಡಗು ಜಿಲ್ಲಾ ಅನುದಾನಿತ ನೌಕರರ ಜಿಲ್ಲಾ ಮಟ್ಟದ ಸಭೆ
ಕುಶಾಲನಗರ, ಆ 24:ಕೊಡಗು ಜಿಲ್ಲಾ ಅನುದಾನಿತ ನೌಕರರ ಜಿಲ್ಲಾ ಮಟ್ಟದ ಸಭೆ 24/8/2025ರ ಮಡಿಕೇರಿ ಸೆಂಟ್ ಮೇಕೆಲ್ ಪ್ರೌಢ ಶಾಲೆ ಸಭಾಂಗಣದಲ್ಲಿ ಶ್ರೀ ಪ್ರಭುಕುಮಾರ್ ಅಧ್ಯಕ್ಷತ್ತೆಯಲ್ಲಿ ನಡೆಸಲಾಯಿತು.…
Read More » -
ಸಾಂಸ್ಕೃತಿಕ
ಮುಳ್ಳುಸೋಗೆ ಶಾಲೆಯಲ್ಲಿ ಸ್ಕೌಟ್ಸ್, ಗೈಡ್ಸ್ ವತಿಯಿಂದ ಗೀತ ಗಾಯನ ಸ್ಪರ್ಧೆ
ಕುಶಾಲನಗರ, ಆ.24:ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ ಹಾಗೂ ಕುಶಾಲನಗರ ಸ್ಥಳೀಯ ಸಂಸ್ಥೆಯ ವತಿಯಿಂದ ಕುಶಾಲನಗರ ತಾಲ್ಲೂಕಿನ ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ…
Read More » -
ಕ್ರೀಡೆ
ಜಿಲ್ಲಾ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಣಾ ಸಮಾರಂಭ
ಕುಶಾಲನಗರ,ಆ.೨೪: ಯಂಗ್ ಇಂಡಿಯನ್ಸ್ ಫಾಮರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ, ಹುದುಗೂರು ಗ್ರಾಮದ ಶ್ರೀ ಕಾಳಿಕಾಂಬ ಯುವಕ ಸಂಘದ ಆಶ್ರಯದಲ್ಲಿ, ಹುದುಗೂರಿನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ…
Read More » -
ಸಭೆ
ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಪ್ರಕಾಶ್ ಅಂಬೇಡ್ಕರ್ ರವರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಸಭೆ
ಕುಶಾಲನಗರ, ಆ 24: ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ದಿನಾಂಕ 23–8–2025 ಜಿಲ್ಲಾ ಮಟ್ಟದ ಸಭೆಯನ್ನು ಪ್ರವಾಸಿ ಮಂದಿರದಲ್ಲಿ ಸಭೆಯನ್ನು ಕರೆಯಲಾಗಿತ್ತು ರಾಜ್ಯ ಸಮಿತಿಯ ಆದೇಶದ ಮೇರೆಗೆ…
Read More » -
ಕಾಮಗಾರಿ
ರಸ್ತೆ ಗುಂಡಿಗಳನ್ನು ಮುಚ್ಚಿದ ಯುವಕ ತಂಡ
ಕುಶಾಲನಗರ, ಆ 24: ಅತ್ತೂರು ಗ್ರಾಮದ ವಿನಾಯಕ ಸಂಘ ದ ಅಧ್ಯಕ್ಷ ಶರತ್ ಮತ್ತು ಸದಸ್ಯರುಗಳು ಅತ್ತೂರು ನಿಂದ ಹಾರಂಗಿವರೆಗಿನ ರಸ್ತೆಯಲ್ಲಿದ್ದ ಗುಂಡಿಗಳನ್ನು ಮಣ್ಣು ಹಾಕಿ ಗುಂಡಿ…
Read More » -
ಸಭೆ
ಕುಶಾಲನಗರದ ನಂ 568ನೇ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಕುಶಾಲನಗರ, ಆ 24: ಕುಶಾಲನಗರದ ನಂ 568ನೇ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಟಿ.ಎಸ್.ಶಾಂಭಶಿವಯ್ಯ ಅವರ ಅಧ್ಯಕ್ಷತೆಯಲ್ಲಿ…
Read More » -
ಕ್ರೀಡೆ
ಕುಶಾಲನಗರ ‘ಎ’ ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕುಶಾಲನಗರದ ಮೂಕಾಂಬಿಕಾ ಪ್ರೌಢ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ
ಕುಶಾಲನಗರ: ದಿನಾಂಕ 23.8.2025 ರಂದು ತೊರೆನೂರು ಪ್ರೌಢಶಾಲೆಯಲ್ಲಿ ಜರುಗಿದ ಕುಶಾಲನಗರ ‘ಎ’ ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕುಶಾಲನಗರದ ಮೂಕಾಂಬಿಕಾ ಪ್ರೌಢ ಶಾಲೆಯ ಬಾಲಕಿಯರ ತಂಡ ಪ್ರಥಮ…
Read More » -
ಪೊಲೀಸ್
ಮಾನಸಿಕ ಅಸ್ವಸ್ಥತೆ ಗಾಯಾಳು ವೃದ್ದೆಗೆ ಚಿಕಿತ್ಸೆ ನೀಡಿ ವೃದ್ದಾಶ್ರಮಕ್ಕೆ ದಾಖಲಿಸಿ ಮಾನವೀಯತೆ ಮೆರೆದ ಠಾಣಾಧಿಕಾರಿ
ಕುಶಾಲನಗರ, ಆ 23:ಮಾನಸಿಕ ಅಸ್ವಸ್ಥತೆಯಾಗಿದ್ದು ಗಾಯಗೊಂಡಿದ್ದ ವೃದ್ದೆಗೆ ಚಿಕಿತ್ಸೆ ನೀಡಿ ವೃದ್ದಾಶ್ರಮಕ್ಕೆ ದಾಖಲಿಸಿ ಮಾನವೀಯತೆ ಮೆರೆದ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್. ಠಾಣಾಧಿಕಾರಿಯ ಮಾನವೀಯತೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ…
Read More » -
ಕ್ರೀಡೆ
ಕುಶಾಲನಗರ ಬಿ ವಲಯ ಮಟ್ಟದ ಅಥ್ಲೆಟಿಕ್ಸ್: ಬಸವನಹಳ್ಳಿ ವಿದ್ಯಾರ್ಥಿನಿಯರ ಸಾಧನೆ
ಕುಶಾಲನಗರ, ಆ 23:ದಿನಾಂಕ23/08/25 ರಂದು ಕೂಡಿಗೆ ಕ್ರೀಡಾ ಶಾಲೆಯಲ್ಲಿ ನಡೆದ ಕುಶಾಲನಗರ ಬಿ ವಲಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಸವನಹಳ್ಳಿ ವಿದ್ಯಾರ್ಥಿನಿಯರಾದ…
Read More » -
ಕ್ರೀಡೆ
ಹುದುಗೂರಿನಲ್ಲಿ ಜಿಲ್ಲಾ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ: ನಾಟಿ ಹಬ್ಬ
ಕುಶಾಲನಗರ, ಆ 23: ಕೊಡಗು ಜಿಲ್ಲಾ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ, ಹುದುಗೂರು ಗ್ರಾಮದ ಕಾಳಿಕಾಂಬ ಯುವಕ ಸಂಘದ ಸಹಯೋಗದೊಂದಿಗೆ ಗ್ರಾಮದ ಐಮುಡಿಯಂಡ ಗಣೇಶ್ ಅವರ…
Read More » -
ಅಪಘಾತ
ಚೇತರಿಸಿಕೊಳ್ಳುತ್ತಿರುವ ಗಾಯಾಳು ವಿದ್ಯಾರ್ಥಿ: ನಂಜರಾಯಪಟ್ಟಣ ಗ್ರಾಪಂನಿಂದ ಚಿಕಿತ್ಸೆಗೆ ಅನುದಾನ
ಕುಶಾಲನಗರ, ಆ 23: ಡಿಸ್ಕಸ್ ಥ್ರೋ ಅವಘಡದಲ್ಲಿ ಗಾಯಗೊಂಡಿದ್ದ ವಿರೂಪಾಕ್ಷಪುರ ಗ್ರಾಮದ ಶೇಖರ ಹಾಗೂ ಆಶಾ ಅವರ ಪುತ್ರ ಪ್ರಜ್ವಲ್ ಗೆ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿದ್ದು,…
Read More » -
ಶಿಕ್ಷಣ
ಕುಶಾಲನಗರ ಕನ್ನಡ ಭಾರತಿ ಪ್ರಥಮದರ್ಜೆ ಕಾಲೇಜಿನಲ್ಲಿ ಸ್ವಾಗತ ಸಮಾರಂಭ
ಕುಶಾಲನಗರ, ಆ 23: ಕುಶಾಲನಗರ ಕನ್ನಡ ಭಾರತಿ ಪ್ರಥಮದರ್ಜೆ ಕಾಲೇಜಿನಲ್ಲಿ ಸ್ವಾಗತ ಸಮಾರಂಭ ಅಭ್ಯುದಯ್ ಹಮ್ಮಿಕೊಳ್ಳಲಾಗಿತ್ತು. ಕರಕುಶಲೋದ್ಯಮಿಜಿ. ಧರ್ಮಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಗಣಿತ ಉಪನ್ಯಾಸಕ ಪ್ರಸನ್ನಮೂರ್ತಿ ಪ್ರಾಸ್ತಾವಿಕವಾಗಿ…
Read More » -
ಮನವಿ
ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಸಂಸದ ಯದುವೀರ್ ಭೇಟಿ
ಕುಶಾಲನಗರ, ಆ 22: ಕುಶಾಲನಗರದ ಕಾವೇರಿ ನದಿ ತಟದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಸಂಸದರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ ಪರಿಶೀಲಿಸಿದರು. ದೇವಾಲಯ…
Read More » -
ಅಪಘಾತ
ಡಿಸ್ಕಸ್ ಥ್ರೋ: ವಿದ್ಯಾರ್ಥಿ ತಲೆಗೆ ಘಾಸಿ
ಕುಶಾಲನಗರ, ಆ 23: ಶಾಲೆಯಲ್ಲಿ ವಿದ್ಯಾರ್ಥಿಗಳು ಡಿಸ್ಕಸ್ ಥ್ರೋ ಅಭ್ಯಾಸ ನಡೆಸುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಅಡ್ಡ ಬಂದ ವಿದ್ಯಾರ್ಥಿಯೊಬ್ಬರ ತಲೆಗೆ ಬಡಿದು ಗಂಭೀರವಾಗಿ ಘಾಸಿಗೊಂಡ ಘಟನೆ ನಂಜರಾಯಪಟ್ಟಣ…
Read More » -
ಕ್ರೀಡೆ
ವಾಲ್ನೂರು-ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಲಯಮಟ್ಟದ ಕ್ರೀಡಾಕೂಟ
ಕುಶಾಲನಗರ, ಆ 22: ನಮ್ಮ ದೈಹಿಕ ಮಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ತುಂಬಾ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳಿಗೆ ಪಾಠದೊಂದಿಗೆ ಕ್ರೀಡೆಗಳು ಮುಖ್ಯವೆಂದು ವಾಲ್ನೂರು-ತ್ಯಾಗತ್ತೂರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ…
Read More » -
ಮನವಿ
ಶತಮಾನೋತ್ಸವ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ಸಹಕಾರ ಕೋರಿದ ಹಿರಿಯ ವಿದ್ಯಾರ್ಥಿಗಳ ಸಂಘ
ಕುಶಾಲನಗರ, ಆ 22: ಕೊಡಗಿನ ಅತೀ ಹಿರಿಯ ಇತಿಹಾಸವುಳ್ಳ ಕೆಲವೆ ಸರಕಾರಿ ಶೈಕ್ಷಣಿಕ ಸಂಸ್ಥೆಯಾದ ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಾಮಿಕ ಶಾಲೆಯ ಶತಮಾನೋತ್ಸವದ ದಿನಗಳು ಹತ್ತಿರ ಬರುತ್ತಿದ್ದು,…
Read More » -
ಪ್ರತಿಭೆ
ಭರತನಾಟ್ಯ: ಜಿಲ್ಲೆಗೆ ಪ್ರಥಮ
ಕುಶಾಲನಗರ, ಆ 22: 2024 -25ನೇ ಸಾಲಿನಲ್ಲಿ ನಡೆದ ಭರತ ನಾಟ್ಯ ಜೂನಿಯರ್ ವಿಭಾಗದ ಪರೀಕ್ಷೆ ಯಲ್ಲಿ ಪಿ.ಎಂ. ಶ್ರೀ ನವೋದಯ ವಿದ್ಯಾಲಯದ ವಿದ್ಯಾರ್ಥಿನಿ ತೀರ್ಥ ಪ್ರಿಯ…
Read More » -
ಪ್ರಕಟಣೆ
ರಸ್ತೆಯಲ್ಲಿ ಸಿಕ್ಕ ಚಿನ್ನದ ಸರ: ಸೂಕ್ತ ದಾಖಲೆ ನೀಡಿ ಪಡೆದುಕೊಳ್ಳಲು ಪೊಲೀಸ್ ಇಲಾಖೆ ಪ್ರಕಟಣೆ
ಕುಶಾಲನಗರ, ಆ 22: ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಹಿನೂರ್ ರಸ್ತೆಯಲ್ಲಿರುವ ಎಸ್ಬಿಐ ಬ್ಯಾಂಕ್ ಎದುರಿನ ಆಟೋ ನಿಲ್ದಾಣದ ಸಮೀಪದಲ್ಲಿ ದಿನಾಂಕ: 21-08-2025 ರಂದು ತಾಳತ…
Read More » -
ಧಾರ್ಮಿಕ
ಕನ್ನಿಕಾಪರಮೇಶ್ವರಿ ದೇವಸ್ಥಾದಲ್ಲಿ ಮುತ್ತೈದೆಯರಿಗೆ ಹಸಿರು ಬಳೆ ತೊಡಿಸುವ ಮೂಲಕ ಗೌರಿ ಹಬ್ಬ ಆಚರಣೆ
ಕುಶಾಲನಗರ ಸೆ 22:ಭಾರತೀಯ ಸಂಸ್ಕೃತಿಯಲ್ಲಿ ಹಸಿರು ಗಾಜಿನ ಬಳೆಗೆ ಬಹಳಷ್ಟು ಮೌಲ್ಯವಿದೆ. ಬಳೆಗೆ ತನ್ನದೇ ಆದ ವಿಶೇಷ ಮಹತ್ವವಿದೆ. ಯಾವುದೇ ಮಹಿಳೆ ಎಷ್ಟೇ ಅಲಂಕಾರ ಮಾಡಿಕೊಂಡರು ಬಳೆ…
Read More » -
ಅರಣ್ಯ ವನ್ಯಜೀವಿ
ವಲಯ ಅರಣ್ಯಾಧಿಕಾರಿ ಸಮ್ಮುಖದಲ್ಲಿ ನಂಜರಾಯಪಟ್ಟಣ ರೈತರು ಹಾಗೂ ಗ್ರಾಮಸ್ಥರ ಹೋರಾಟ ಸಮಿತಿ ಸಭೆ
ಕುಶಾಲನಗರ, ಆ 22: ಆನೆ ಮತ್ತು ಮಾನವ ಸಂಘರ್ಷ, ಕಾಡು ಪ್ರಾಣಿಗಳ ಉಪಟಳ ನಿಗ್ರಹ ಸಂಬಂಧ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಹಾಗೂ ಗ್ರಾಮಸ್ಥರ ಹೋರಾಟ…
Read More » -
ಅವ್ಯವಸ್ಥೆ
ಹೈಮಾಸ್ಟ್ ದೀಪ ಸರಿಪಡಿಸಲು ಆಗ್ರಹ
ಕುಶಾಲನಗರ, ಆ 22: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರ ಮುಂಭಾಗದ ವೃತ್ತದಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪ ರಾತ್ರಿ ವೇಳೆ ಕಾರ್ಯನಿರ್ವಹಿಸದೆ ಆ ಪ್ರದೇಶ ಕತ್ತಲಲ್ಲಿ ಕೂಡಿದೆ. ಕೂಡಲೆ…
Read More » -
ಶಿಕ್ಷಣ
ಕುಶಾಲನಗರ ಮಹಾತ್ಮಾಗಾಂಧಿ ಪದವಿ ಕಾಲೇಜಿನಲ್ಲಿ ಫ್ರೆಶರ್ಸ್ ಡೇ
ಕುಶಾಲನಗರ, ಆ 22: ಕುಶಾಲನಗರ ಮಹಾತ್ಮಾಗಾಂಧಿ ಪದವಿ ಕಾಲೇಜಿನಲ್ಲಿ ಫ್ರೆಶರ್ಸ್ ಡೇ ಕಾರ್ಯಕ್ರಮ ನಡೆಯಿತು. ಕುಶಾಲನಗರ ಡಿವೈಎಸ್ಪಿ ಚಂದ್ರಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ…
Read More » -
ಕಾರ್ಯಕ್ರಮ
ಕುಂದನಹಳ್ಳಿಯಲ್ಲಿ ಕೂರ್ಗ್ ಆಸ್ಪೈರ್ ರೆಸ್ಟಾರೆಂಟ್ ಶುಭಾರಂಭ
ಕುಶಾಲನಗರ, ಆ 21: ಪಿರಿಯಾಪಟ್ಟಣ ತಾಲೂಕಿನ ಹುಣಸೇವಾಡಿ ಗ್ರಾಮದ ಮುಖ್ಯ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹರೀಶ್ ಮಾಲೀಕತ್ವದ ಕೂರ್ಗ್ ಆಸ್ಪೈರ್ ರೆಸ್ಟೋರೆಂಟ್ ಲೋಕಾರ್ಪಣೆಗೊಳಿಸಲಾಯಿತು. ಪಿರಿಯಾಪಟ್ಟಣ ತಾಲೂಕು ಗ್ಯಾರಂಟಿ…
Read More » -
ಪ್ರತಿಭಟನೆ
ಧಾರ್ಮಿಕ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮದರ್ಶಿಗಳ ಬಗ್ಗೆ ಅಪಪ್ರಚಾರ, ಅವಹೇಳನ ಖಂಡಿಸಿ ಬೃಹತ್ ಪ್ರತಿಭಟನೆ
ಕುಶಾಲನಗರ, ಆ 21 : ಧಾರ್ಮಿಕ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮದರ್ಶಿ ವೀರೇಂದ್ರ ಹೆಗ್ಗಡೆ ವಿರುದ್ಧ ಕಿಡಿಗೇಡಿಗಳು ಮಾಡುತ್ತಿರುವ ಅಪಪ್ರಚಾರ ಹಾಗೂ ಅವಹೇಳನ ಖಂಡಿಸಿ,ಕಿಡಿಗೇಡಿಗಳ ವಿರುದ್ಧ ಸೂಕ್ತ…
Read More » -
ಪ್ರತಿಭಟನೆ
ಕುಶಾಲನಗರಕ್ಕೆ ಆಗಮಿಸಿದ ಪುನಿತ್ ಕೆರೆಹಳ್ಳಿ ವಶಕ್ಕೆ ಪೊಲೀಸ್ ಹರಸಾಹಸ
ಕುಶಾಲನಗರ, ಆ 21: ಕುಶಾಲನಗರಕ್ಕೆ ಆಗಮಿಸಿದ ಪುನಿತ್ ಕೆರೆಹಳ್ಳಿ ವಶಕ್ಕೆ ಪೊಲೀಸ್ ಹರಸಾಹಸ. ಕುಶಾಲನಗರದಲ್ಲಿ ಧರ್ಮಸ್ಥಳ ವಿರೋಧಿಗಳ ವಿರುದ್ದ ಹಮ್ಮಿಕೊಂಡ ಪ್ರತಿಭಟನೆ. ಪ್ರತಿಭಟನೆಯಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ್ದ…
Read More » -
ಶಿಕ್ಷಣ
ಕುಶಾಲನಗರ ರೋಟರಿಯಿಂದ ಬೈಚನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಕ್ರೀಡಾ ಜರ್ಸಿ ವಿತರಣೆ
ಕುಶಾಲನಗರ, ಆ 21: ಬೈಚನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಕ್ರೀಡಾ ಜರ್ಸಿಗಳನ್ನು ಕುಶಾಲನಗರ ರೋಟರಿ ವತಿಯಿಂದ ವಿತರಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ
ಕುಶಾಲನಗರ, ಆ 20: ಕುಶಾಲನಗರ ತಾಲ್ಲೂಕು ಆಡಳಿತ,ತಾಲ್ಲೂಕು ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಹಿಂದುಳಿದ…
Read More » -
ಸಭೆ
ಕೂಡಿಗೆಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಕುಶಾಲನಗರ, ಆ. 19: ಕೂಡಿಗೆಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೂಡುಮಂಗಳೂರು…
Read More » -
ಮಳೆ
ಸುಂಟಿಕೊಪ್ಪ ಹೋಬಳಿಯ ಉಲುಗುಲಿಯಲ್ಲಿ ಮಳೆಯಿಂದ ಮನೆಗೆ ಹಾನಿ: ತಹಸೀಲ್ದಾರ್ ಭೇಟಿ, ಪರಿಶೀಲನೆ
ಕುಶಾಲನಗರ, ಆ 20: ಕುಶಾಲನಗರ ತಾಲ್ಲೂಕು ಸುಂಟಿಕೊಪ್ಪ ಹೋಬಳಿ ಉಲು ಗುಲಿ ಗ್ರಾಮದ ಮೊಹಮದ್ ರಫೀಕ್ ರವರ ಮನೆಯು ಮಳೆ ಗಾಳಿಯಿಂದ ಸಂಪೂರ್ಣ ಹಾನಿಯಾಗಿದ್ದು ಸದ್ರಿಯವರಿಗೆ ಆಹಾರ…
Read More » -
ಸುದ್ದಿಗೋಷ್ಠಿ
ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘದ ಮಹಾಸಭೆ
ಕುಶಾಲನಗರ, ಆ 20: ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘ 2024-25ರ ಸಾಲಿನಲ್ಲಿ ರೂ.2.02 ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ…
Read More » -
ಕಾರ್ಯಕ್ರಮ
ನಂಜರಾಯಪಟ್ಟಣ ಮುಸ್ಲಿಂ ಜಮಾತ್ ಕಮಿಟಿ ವತಿಯಿಂದ ರಕ್ತದಾನ ಶಿಬಿರ
ಕುಶಾಲನಗರ, ಆ 19: ನಂಜರಾಯಪಟ್ಟಣ ಮುಸ್ಲಿಂ ಜಮಾತ್ ಕಮಿಟಿ ವತಿಯಿಂದ ರಕ್ತ ನಿಧಿ ಕೇಂದ್ರ ಜಿಲ್ಲಾಸ್ಪತ್ರೆ ಹಾಗೂ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ ಇದರ ಸಹಭಾಗಿತ್ವದಲ್ಲಿ ಸ್ವಾತಂತ್ರ್ಯ…
Read More » -
ಪ್ರಕಟಣೆ
ಸೋಮವಾರಪೇಟೆ ಪಪಂ ಮುಖ್ಯಾಧಿಕಾರಿಯಾಗಿ ಕೃಷ್ಣಪ್ರಸಾದ್
ಕುಶಾಲನಗರ, ಆ 19: ಕುಶಾಲನಗರ ಪುರಸಭೆ ಮುಖ್ಯಾಧಿಕಾರಿಯಾಗಿದ್ದ ಕೃಷ್ಣಪ್ರಸಾದ್ ಅವರು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
Read More » -
ಕಾಮಗಾರಿ
ರಸ್ತೆ ಬದಿ ಕಾಡುಗಿಡ ತೆರವುಗೊಳಿಸಿದ ರೈತ ಮುಖಂಡ ಡಾ.ಅರುಣ್ ಕುಮಾರ್
ಕುಶಾಲನಗರ, ಆ 19: ಕರ್ನಾಟಕ ರಾಜ್ಯ ರೈತ ಸಂಘ (ರಿ ) ರೈತ ಬಣದ ರಾಜ್ಯ ಪ್ರಧಾನ ಸಂಚಾಲಕ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಸಾಮಾಜಿಕ ಚಿಂತಕ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ
ಕುಶಾಲನಗರ, ಆ 19:: ಮೊಬೈಲ್ ಫೋಟೋಗ್ರ್ರಾಫಿ ಪರಿಣಾಮ ವೃತ್ತಿ ಪರ ಫೋಟೋಗ್ರಾಫರ್ ಹಾಗೂ ವಿಡಿಯೋಗ್ರಾಫರ್ ಗಳ ಜೀವನ ದುಸ್ತರವಾಗಿದ್ದು, ಭವಿಷ್ಯದ ದಿನಗಳ ಚಿಂತೆ ಇವರನ್ನು ಕಾಡುತ್ತಿದೆ ಎಂದು…
Read More » -
ಕಾರ್ಯಕ್ರಮ
ಕೂಡುಮಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ರೂ 2.93 ಲಕ್ಷ ಲಾಭಾಂಶ
ಕುಶಾಲನಗರ ಆ 18: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡುಮಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಹಾಸನ ಹಾಲು…
Read More » -
ಆತ್ಮಹತ್ಯೆ
ಹಣಕೋಡು ಗ್ರಾಮದ ಯುವಕನ ಆತ್ಮಹತ್ಯೆ – ಮೂರು ದಿನದ ಹುಡುಕಾಟದ ಬಳಿಕ ಮೃತದೇಹ ಪತ್ತೆ
ಕುಶಾಲನಗರ, ಆ 19: ಪುಷ್ಪಗಿರಿ ಹೈಡೆಲ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹಣಕೋಡು ಗ್ರಾಮದ ಚಿದಾನಂದ (27) ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಭಾನುವಾರ…
Read More » -
ಅಪಘಾತ
ಎಟಿಎಂ ಘಟಕದಲ್ಲಿ ಬೆಂಕಿ: ಸಮಯಪ್ರಜ್ಞೆ ಮೆರೆದ ಸಮಾಜ ಸೇವಕ ಶರತ್
ಕುಶಾಲನಗರ, ಆ 19: ಹೆಬ್ಬಾಲೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಇರುವ ಇಂಡಿಯಾ ಬ್ಯಾಂಕ್ ನ ಎ.ಟಿ.ಎಂ ಗೆ ಸೋಮವಾರ ರಾತ್ರಿ ವಿದ್ಯುತ್…
Read More » -
ಕಾಮಗಾರಿ
ಕುಶಾಲನಗರ- ಹಾಸನ ಹೆದ್ದಾರಿಯಲ್ಲಿ ಗುಂಡಿ ಮುಚ್ಚುವ ಕಾರ್ಯ ಆರಂಭ
ಕುಶಾಲನಗರ., ಆ. 19: ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಸ್ವಲ್ಪ ಪ್ರಮಾಣದ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಕೂಡಿಗೆ- ಕುಶಾಲನಗರ ಹೆದ್ದಾರಿಯ ರಸ್ತೆಯು ಮಳೆಯಿಂದಾಗಿ ತೀರಾ ಗುಂಡಿಮಾಯಾವಾಗಿ ವಾಹನಗಳ ಚಾಲನೆಗೆ…
Read More » -
ಅಪಘಾತ
ಹೆಬ್ಬಾಲೆ ಬಸ್ ನಿಲ್ದಾಣದ ಎ.ಟಿ.ಎಂ ನಲ್ಲಿ ಶಾರ್ಟ್ ಸರ್ಕ್ಯೂಟ್
ಕುಶಾಲನಗರ, ಆ 18: ಹೆಬ್ಬಾಲೆ ಕೆ.ಎಸ್. ಆರ್ ಟಿ.ಸಿ.ಬಸ್ ನಿಲ್ದಾಣದಲ್ಲಿ ಇರುವ ಇಂಡಿಯಾ ಬ್ಯಾಂಕ್ ನ ಏಟಿಎಂ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ.
Read More » -
ಆರೋಪ
ಕೊಪ್ಪದಲ್ಲಿ ಖಾಸಗಿ ಲೇಔಟ್ ನಲ್ಲಿ ಮರಗಳಮಾರಣ ಹೋಮ: ರೈತ ಸಂಘ ಆಕ್ರೋಷ
ಕುಶಾಲನಗರ, ಆ 18: ಕುಶಾಲನಗರ ಮೈಸೂರು ಮುಖ್ಯ ರಸ್ತೆಯ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಭಾರತ ಮಾತಾ ಸ್ಕೂಲ್ ಪಕ್ಕದಲ್ಲಿ ಇರುವ ಸ್ಕಂದ ಲೇಔಟ್ ನಲ್ಲಿ…
Read More » -
ಕಾರ್ಯಕ್ರಮ
ಕೂಡುಮಂಗಳೂರಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ: ಛದ್ಮವೇಶ ಸ್ಪರ್ಧೆ
ಕುಶಾಲನಗರ, ಆ 18: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಿಜಯನಗರ ಕೂಡುಮಂಗಳೂರು ಗ್ರಾಮದಲ್ಲಿ *ಮುದ್ದು ಕೃಷ್ಣ ಮತ್ತು ರಾಧೆ ವೇಷ* ಸ್ಪರ್ಧೆ ಯನ್ನು…
Read More » -
ಸಭೆ
ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಹಾಗೂ ಗ್ರಾಮಸ್ಥರ ಹೋರಾಟ ಸಮಿತಿ ರಚನೆ
ಕುಶಾಲನಗರ, ಆ 18:ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಹಾಗೂ ಗ್ರಾಮಸ್ಥರ ಹೋರಾಟ ಸಮಿತಿ ರಚನೆ ಮಾಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ ಅಧ್ಯಕ್ಷತೆಯಲ್ಲಿ ಆನೆ ಮತ್ತು…
Read More » -
ಸಾಹಿತ್ಯ
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಿಲ್ಲಾಮಟ್ಟದ ಕವಿಗೋಷ್ಠಿ
ಕುಶಾಲನಗರ, ಆ 17: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.) ಕೊಡಗು ಜಿಲ್ಲೆ. ಇವರ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ *ಜಿಲ್ಲಾ ಮಟ್ಟದ ಕವಿಗೋಷ್ಠಿ* ಕಾರ್ಯಕ್ರಮವನ್ನು ಕುಶಾಲನಗರದ ಮಹಿಳಾ…
Read More » -
ಕ್ರೀಡೆ
ನಳಂದ ಗುರುಕುಲ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಸಿ ಐ ಎಸ್ ಸಿ ಇ ಕರ್ನಾಟಕ -ಗೋವಾ ರಾಜ್ಯಗಳ ಪ್ರಾದೇಶಿಕ ಮಟ್ಟದ ಟೆನ್ನಿಸ್ ಪಂದ್ಯಾವಳಿ
ಕುಶಾಲನಗರ, ಆ 17: ಸಿ ಐ ಎಸ್ ಸಿ ಇ ಕರ್ನಾಟಕ -ಗೋವಾ ರಾಜ್ಯಗಳ ಪ್ರಾದೇಶಿಕ ಮಟ್ಟದ 2025-26ರ ಟೆನ್ನಿಸ್ ಪಂದ್ಯಾವಳಿಯು ಆಗಸ್ಟ್ 13 ರಿಂದ 15ನೇ…
Read More » -
ಪ್ರತಿಭೆ
ಬಾಲ್ಯದಲ್ಲಿಯೇ ಅಸಾಧಾರಣ ಸಾಧನೆ ಮಾಡಿರುವ ಬಾಲಕಿ ಪೊನ್ನಂಪೇಟೆಯ ದಿಶಿಕ ಸಿ.ಎಚ್.
ಕುಶಾಲನಗರ, ಆ 17: ಪೊನ್ನಂಪೇಟೆಯ ಆಟೋ ಚಾಲಕರಗಿರುವ ಚಿಣ್ಣೀರ ಹರೀಶ್ ಹಾಗೂ ಪೂರ್ಣಿಮಾ ದಂಪತಿಯ ಪುತ್ರಿ, ಸಂತ ಅಂಥೋನಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ದಿಶಿಕ…
Read More » -
ಕಾರ್ಯಕ್ರಮ
ಎಂ.ಎಸ್. ಪಿ. ಸಿ. ಸಂಸ್ಥೆ ಸದಸ್ಯರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಪುನಶ್ಚೇತನ ತರಬೇತಿ ಕಾರ್ಯಗಾರ
ಕುಶಾಲನಗರ, ಆ.17: ಶಿಶು ಅಭಿವೃದ್ಧಿ ಯೋಜನಾ ಇಲಾಖೆ, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೋಮವಾರಪೇಟೆ ತಾಲ್ಲೂಕು ಇವರ ವತಿಯಿಂದ ಅಂಗನವಾಡಿ ಫಲಾನುಭವಿಗಳಿಗೆ ಪೂರೈಕೆ ಯಾಗುವ ಪೂರಕ…
Read More » -
ಅವ್ಯವಸ್ಥೆ
ಅಪಾಯಕಾರಿ ಸ್ಥಿತಿಯಲ್ಲಿರುವ ಕಂಬ ತೆರವಿಗೆ ಆಗ್ರಹ
ಕುಶಾಲನಗರ, ಆ 17: ಕುಶಾಲನಗರ ಜಾಮಿಯಾ ಮಸೀದಿ ವೃತ್ತದಲ್ಲಿ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್ ಕಂಬ ಒಂದೆಡೆ ವಾಲಿಕೊಂಡಿದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಈ ಕಂಬದಿಂದ ಅನಾಹುತ ಸಂಭವಿಸುವ ಮುನ್ನ…
Read More » -
ಸಾಮಾಜಿಕ
ಕುಶಾಲನಗರ ರೂರಲ್ ಪೊಲೀಸ್ ಸ್ಟೇಷನ್ ಬಳಿ ಅತ್ಯಾಧುನಿಕ ಸಿ.ಸಿ. ಕ್ಯಾಮೆರಾ ಅಳವಡಿಕೆ
ಕುಶಾಲನಗರ, ಆ 16: ಕೂಡ್ಲೂರು ಕೈಗಾರಿಕಾ ಬಡಾವಣೆಯ ಸಕ್ಡೆನ್ ಕಾಫಿ ಕ್ಯೂರಿಂಗ್ ವರ್ಕ್ಸ್ ಸಹಯೋಗದೊಂದಿಗೆ ರೂರಲ್ ಪೊಲೀಸ್ ಸ್ಟೇಷನ್ ಬಳಿ ಸುಮಾರು 1.47 ಲಕ್ಷದಲ್ಲಿ ವೆಚ್ಚದಲ್ಲಿ ಅತ್ಯಾಧುನಿಕ…
Read More » -
ಸಭೆ
ಈದ್ ಮಿಲಾದ್ ಹಾಗೂ ಗೌರಿ ಗಣೇಶ ಹಬ್ಬ ಹಿನ್ನಲೆ ಶಾಂತಿ ಸಭೆ
ಕುಶಾಲನಗರ,ಆ೧೬: ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ನಡೆಯಲಿರುವ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಸೌಹಾರ್ದಯುತವಾಗಿ ನಡೆಸುವ ದೃಷ್ಟಿಯಿಂದ ಪೊಲೀಸ್ ಇಲಾಖೆ ವತಿಯಿಂದ ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ…
Read More » -
ಶಿಕ್ಷಣ
ಪಾಲಿಬೆಟ್ಟದ ಜಿ ಎಂ ಪಿ ಶಾಲೆಯಲ್ಲಿ ಸ್ನೇಹ ಸಮ್ಮಿಲನ, ಗುರುವಂದನೆ ಕಾರ್ಯಕ್ರಮ
ಕುಶಾಲನಗರ, ಆ 156: ಪಾಲಿಬೆಟ್ಟದ ಜಿ ಎಂ ಪಿ ಶಾಲೆಗೆ ಹಳೆ ವಿದ್ಯಾರ್ಥಿಗಳು ಕಬ್ಬಿಣದ ಗೇಟನ್ನು ಅಳವಡಿಸುವ ಮೂಲಕ ಕಲಿತ ಶಾಲೆಯ ಸೇವೆಗೆ ಮುಂದಾಗಿದ್ದಾರೆ. 1996 ರಲ್ಲಿ…
Read More » -
ಕಾರ್ಯಕ್ರಮ
ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ
ಕುಶಾಲನಗರ, ಆ 16: ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮ ಶಾಲೆಯ ಆವರಣದಲ್ಲಿ ನಡೆಯಿತು. ನಿವೃತ್ತ ಶಿಕ್ಷಕ…
Read More » -
ಕಾರ್ಯಕ್ರಮ
ಕೈಲಾಶ್ ಕಮೋಡಿಟೀಸ್ ವತಿಯಿಂದ ಸ್ವಾತಂತ್ರ್ಯೋತ್ಸವ, ಸನ್ಮಾನ ಕಾರ್ಯಕ್ರಮ
ಕುಶಾಲನಗರ, ಆ 15: ಕೂಡ್ಲೂರು ಕೈಗಾರಿಕಾ ಕೇಂದ್ರದ ಕೈಲಾಶ್ ಕಮೋಡಿಟೀಸ್ ವತಿಯಿಂದ ಸ್ವಾತಂತ್ರ್ಯೋತ್ಸವ, ಸನ್ಮಾನ ಹಾಗೂ ಉಡುಪು ವಿತರಣೆ ಕಾರ್ಯಕ್ರಮ ನಡೆಯಿತು. ಕಾಫಿ ಘಟಕದ ಆವರಣದಲ್ಲಿ ಮಾಲೀಕರಾದ…
Read More » -
ಟ್ರೆಂಡಿಂಗ್
ರಥಬೀದಿ ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರದಲ್ಲಿ ಧ್ವಜಾರೋಹಣ
ಕುಶಾಲನಗರ, ಆ 15: ಕುಶಾಲನಗರ ರಥಬೀದಿಯ ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನ ಆಚರಣೆ ನಡೆಯಿತು. ನಿವೃತ್ತ ಸೈನಿಕರಾದ ಕುಟ್ಟಪ್ಪ ಮತ್ತು ಸತೀಶ್ ಭಾಗವಹಿಸಿ…
Read More » -
ಕಾರ್ಯಕ್ರಮ
ಕುಶಾಲನಗರ ಗೌಡ ಸಮಾಜದಲ್ಲಿ ಸ್ವಾತಂತ್ರ್ಯ ದಿನಾಚರಣೆ
ಕುಶಾಲನಗರ, ಆ 15: ಕುಶಾಲನಗರ ಗೌಡ ಸಮಾಜದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು, ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಆನಂದ್ ಕರಂದ್ಲಾಜೆ ಅವರು ಧ್ವಜಾರೋಹಣವನ್ನು ನೆರವೇರಿಸಿದರು, ಈ ಸಂದರ್ಭದಲ್ಲಿ…
Read More » -
ಕಾರ್ಯಕ್ರಮ
ನಂಜರಾಯಪಟ್ಟಣ ಮುಸ್ಲಿಂ ಜಮಾತ್ ಕಮಿಟಿ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ
ಕುಶಾಲನಗರ, ಆ 15: 79ನೇ ಸ್ವಾತಂತ್ರ್ಯೋತ್ಸವವನ್ನು ನಂಜರಾಯಪಟ್ಟಣ ಮುಸ್ಲಿಂ ಜಮಾತ್ ಕಮಿಟಿ ವತಿಯಿಂದ ನಂಜರಾಯಪಟ್ಟಣ ನೂರು ಇಸ್ಲಾಂ ಮದರಸದಲ್ಲಿ ಅತಿ ವಿಜ್ರಂಬಣೆಯಿಂದ ಆಚರಿಸಲಾಯಿತು. ಸಭೆಯ ಅಧ್ಯಕ್ಷ ಸ್ಥಾನವನ್ನು…
Read More » -
ಟ್ರೆಂಡಿಂಗ್
ಕುಶಾಲನಗರ ಕೊಡವ ಸಮಾಜದಲ್ಲಿ ಸ್ವಾತಂತ್ರ್ಯ ದಿನ ಆಚರಣೆ
ಕುಶಾಲನಗರ, ಆ 15: ಕುಶಾಲನಗರ ಕೊಡವ ಸಮಾಜದಲ್ಲಿ ಸಮಾಜದ ಅಧ್ಯಕ್ಷ ವಾಂಚಿರ ಮನು ನಂಜುಂಡ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಸ್ವಾತಂತ್ರ್ಯ ದಿನ ಆಚರಣೆ ಮಾಡಿದರು.
Read More » -
ಕಾರ್ಯಕ್ರಮ
ಕುಶಾಲನಗರ ಇಕ್ರ ಮದರಸದಲ್ಲಿ ಸ್ವಾತಂತ್ರ ದಿನಾಚರಣೆ
ಕುಶಾಲನಗರ ಆ.15; ಕುಶಾಲನಗರ ಇಕ್ರ ಮದರಸದಲ್ಲಿ 79ನೇ ಸ್ವಾತಂತ್ರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇರ್ಫಾನ್ ರವರು ವಹಿಸಿ ಧ್ವಜಾರೋಹಣ ಮಾಡಿ ನಾಡಿನ ಜನತೆಗೆ ಶುಭ…
Read More » -
ಕಾರ್ಯಕ್ರಮ
ಕುಶಾಲನಗರದಲ್ಲಿ ರೋಟರಿ ಕ್ಲಬ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ಕುಶಾಲನಗರ: ರೋಟರಿ ಕ್ಲಬ್ ಕುಶಾಲನಗರ ವತಿಯಿಂದ ಇಂದು ಬೆಳಿಗ್ಗೆ 9 ಗಂಟೆಗೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಭವ್ಯವಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಕ್ಲಬ್ ಅಧ್ಯಕ್ಷ ರೋಟೇರಿಯನ್ ಮನು ಪೆಮ್ಮಯ್ಯ…
Read More » -
ಕಾರ್ಯಕ್ರಮ
ಕುಶಾಲನಗರ ಗೌಡ ಯುವಕ ಸಂಘದ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ
ಕುಶಾಲನಗರ, ಆ 15: ಕುಶಾಲನಗರ ಗೌಡ ಯುವಕ ಸಂಘದ ಆವರಣದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷರಾದ ಕೊಡಗನ ಹರ್ಷರವರು ಧ್ವಜಾರೋಹಣವನ್ನು ನೆರವೇರಿಸಿದರು. ಈ…
Read More » -
ಕಾರ್ಯಕ್ರಮ
ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಕುಶಾಲನಗರ ವಲಯ ಸಮಿತಿಯಿಂದ ಸ್ವಾತಂತ್ರ್ಯೋತ್ಸವ
ಕುಶಾಲನಗರ, ಆ 15: ಕರ್ನಾಟಕ ಸ್ಟೇಟ್ಸ್ ಟೈಲರ್ ಅಸೋಸಿಯೇಷನ್ ಕುಶಾಲನಗರ ವಲಯ ಸಮಿತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಣೆ ರಥ ಬೀದಿಯಲ್ಲಿರುವ ವರ್ಣಿಕಾ ಬೋಟಿಕ್ ಮುಂಬಾಗದಲ್ಲಿ ಆಚರಿಸಲಾಯಿತು ರಾಜ್ಯ…
Read More » -
ಕಾರ್ಯಕ್ರಮ
SKSSF & SYS ಕೂಡಿಗೆ ಶಾಖೆಯಿಂದ ಸ್ವಾತಂತ್ರೋತ್ಸವ ಆಚರಣೆ
ಕುಶಾಲನಗರ, ಆ 15: SKSSF & SYS ಕೂಡಿಗೆ ಶಾಖೆ ಇದರ ಅಧೀನದಲ್ಲಿ 79 ನೇ ಸ್ವಾತಂತ್ರ್ಯ ದಿನವನ್ನು ಬೆಳಿಗ್ಗೆ 8.00 ಗಂಟೆಗೆ ಕೂಡಿಗೆಯ ಪೆಟ್ರೋಲ್ ಬಂಕ್…
Read More » -
ಕಾರ್ಯಕ್ರಮ
ಕುಶಾಲನಗರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸ್ವಾತಂತ್ರೋತ್ಸವ ಆಚರಣೆ
ಕುಶಾಲನಗರ, ಆ 15: ಕುಶಾಲನಗರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಜಿಎಂಪಿ ಶಾಲಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ…
Read More » -
ಕೃಷಿ
ಸುಗಂಧಭರಿತ ಕಪ್ಪು ಅಕ್ಕಿ ಬರ್ಮಾ ಬ್ಲಾಕ್
ಕುಶಾಲನಗರ, ಆ. 13: ಜಿಲ್ಲೆಯಲ್ಲಿ ಪ್ರಥಮವಾಗಿ ಚೀನಾ ದೇಶದ ಭತ್ತದ ತಳಿಯಾದ ಸುಗಂಧ ಭರಿತ ಭತ್ತದ ತಳಿಯ ಬೆಳೆಯನ್ನು ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲುಸೆ ಗ್ರಾಮದಲ್ಲಿ…
Read More » -
ಶಿಕ್ಷಣ
ಮಕ್ಕಳ ಸಂವಿಧಾನ ಕ್ಲಬ್ ತರಬೇತಿಗೆ ಚಾಲನೆ
ಕುಶಾಲನಗರ, ಆ 13:ಕರ್ನಾಟಕ ವಸತಿ ಶಾಲೆಗಳ ಸಂಘ ಮತ್ತು ನಾವು ಪ್ರತಿಷ್ಠಾನ,ಸೋಮವಾರಪೇಟೆ ಇವರ ಸಹಯೋಗದಲ್ಲಿ ದಿನಾಂಕ 13 ಮತ್ತು 14 ಎರಡು ದಿನ ವಸತಿ ಶಾಲೆಗಳ ಸಮಾಜ…
Read More » -
ಸುದ್ದಿಗೋಷ್ಠಿ
ಮುಚ್ಚಲ್ಪಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಸತಿ ಶಾಲೆ ಆರಂಭಿಸಲು ಗ್ರಾಮದ ಪ್ರಮುಖರ ಆಗ್ರಹ
ಕುಶಾಲನಗರ, ಆ 13: ಕುಶಾಲನಗರ ತಾಲೂಕು ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಲಿಂಗಪುರ ಗ್ರಾಮದಲ್ಲಿ ಮುಚ್ಚಲ್ಪಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಸತಿ ಶಾಲೆಯನ್ನು ತೆರೆಯುವಂತೆ…
Read More » -
ದೇವಾಲಯ
ಶ್ರೀ ಮಹಾಗಣಪತಿ ದೇವಾಲಯಕ್ಕೆ 16ನೇ ಶಕ್ತಿ ಗಣಪತಿ ಅವತಾರದ ರಜತ ಕವಚ ಸಮರ್ಪಣೆ
ಕುಶಾಲನಗರ, ಆ 13: : ಪಟ್ಟಣದ ಐತಿಹಾಸಿಕ ಹಿನ್ನೆಲೆಯಲ್ಲಿ ಹೊಂದಿರುವ ಇಲ್ಲಿನ ಜನರ ಆರಾಧ್ಯದೈವ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಉದ್ಯಮಿ ಫ್ರೆಸರ್ ಪೇಟೆಯ ಗತಲಕ್ಷ್ಮಯ್ಯ ಶೆಟ್ಟಿ ಯವರ…
Read More » -
ಅರಣ್ಯ ವನ್ಯಜೀವಿ
ಭುವಂಗಾಲ ವ್ಯಾಪ್ತಿಯಲ್ಲಿ ಕಾಡಾನೆಗಳಿಂದ ಬೆಳೆ ನಾಶ
ಕುಶಾಲನಗರ, ಆ. 13: ಬಾಣವಾರ ಸಮೀಪದ ಭುವಂಗಾಲ ಗ್ರಾಮದ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಬಾಣವಾರ ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಬಂದ ಕಾಡಾನೆಗಳು ಭುವಂಗಾಲದ ಕೆ.ಎಸ್.…
Read More » -
ಸುದ್ದಿಗೋಷ್ಠಿ
ಆ.15 ರಂದು ಕುಶಾಲನಗರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸದಸ್ಯತ್ವ ನೋಂದಣಿಗೆ ಚಾಲನೆ
ಕುಶಾಲನಗರ, ಆ 13: ಕುಶಾಲನಗರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಆ.15 ರಂದು ಚಾಲನೆ ನೀಡಲಾಗುವುದು ಎಂದು ಹಳೆ…
Read More » -
ಕಾಮಗಾರಿ
ನಂಜರಾಯಪಟ್ಟಣ ಗ್ರಾಪಂ ನಿಂದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ: ಪರಿಶೀಲನೆ
ಕುಶಾಲನಗರ, ಆ 12: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂಜರಾಯಪಟ್ಟಣ ಗ್ರಾಮದ ಚಿನ್ನೂರು ಭಾಗದ ಕೆ ಕೆ ಮೊಣ್ಣಪ್ಪ ಸೂರ್ಯಕುಮಾರ್, ಭಾಲಕೃಷ್ಣ, …
Read More » -
ಕಾರ್ಯಕ್ರಮ
ಹರ್ ಘರ್ ತಿರಂಗ್ ಜಾಗೃತಿ ಜಾಥಾ: ನಂಜರಾಯಪಟ್ಟಣದಿಂದ ಕುಶಾಲನಗರದವರೆಗೆ ಮೆರವಣಿಗೆ
ಕುಶಾಲನಗರ, ಆ 12:ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಸೋಮವಾರಪೇಟೆ ಮಂಡಲದ ವತಿಯಿಂದ ಹರ್ ಘರ್ ತಿರಂಗ ಅಭಿಯಾನದ ಜಾಗೃತಿ ಹಿನ್ನೆಲೆಯಲ್ಲಿ ಬೃಹತ್ ತಿರಂಗಾ ಯಾತ್ರೆ ನಡೆಯಿತು.…
Read More » -
ಅಪಘಾತ
ಬಾಳುಗೋಡಿನಲ್ಲಿ ಹಳ್ಳಕ್ಕುರುಳಿದ ಲಾರಿ
ಕುಶಾಲನಗರ, ಆ 12: ಕುಶಾಲನಗರ-ಸಿದ್ದಾಪುರ ಹೆದ್ದಾರಿಯ ಬಾಳುಗೋಡು ಬಳಿ ಕಾಫಿ ಲೋಡ್ ಸಾಗಿಸುತ್ತಿದ್ದ ಲಾರಿಯೊಂದು ಮತ್ತೊಂದು ವಾಹನಕ್ಕೆ ಸೈಡ್ ನೀಡಲು ಹೋಗಿ ರಸ್ತೆ ಪಕ್ಕಕ್ಕೆ ಉರುಳಿಬಿದ್ದಿದೆ.
Read More » -
ಸುದ್ದಿಗೋಷ್ಠಿ
ರೈತ ಹೋರಾಟ ಸಮಿತಿ ಕರೆ ನೀಡಿರುವ ಸೋಮವಾರಪೇಟೆ ತಾಲ್ಲೂಕು ಬಂದ್ಗೆ ಜೆಡಿಎಸ್ ಪಕ್ಷ ಸಂಪೂರ್ಣ ಬೆಂಬಲ
ಕುಶಾಲನಗರ, ಆ 11: ರೈತ ಹೋರಾಟ ಸಮಿತಿ ಕರೆ ನೀಡಿರುವ ಆಗಸ್ಟ್ ೧೨ರ ಸೋಮವಾರಪೇಟೆ ತಾಲ್ಲೂಕು ಬಂದ್ಗೆ ಜೆಡಿಎಸ್ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪಕ್ಷದ…
Read More » -
ಸಾಹಿತ್ಯ
ಕನ್ನಡ ಭಾಷೆ ಪ್ರಾದೇಶಿಕ ವೈವಿಧ್ಯಮಗೆ ಕನ್ನಡ ಸಿರಿ ಬಳಗದಿಂದ ಸ್ಪಂದನೆ
ಕುಶಾಲನಗರ, ಆ 11:ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ತನ್ನಂದೆ ಅದ ವೈವಿಧ್ಯೆ ಇರುವುದರಿಂದ ಶಾಸ್ತ್ರೀಯ ಸ್ಧಾನ ಮಾನ ಲಂಭಿಸಿದ್ದು ಈ. ಭಾಷೆಯನ್ನು ಪ್ರಾದೇಶಿಕವಾಗ ಹಾಡು ಭಾಷೆಯಲ್ಲಿ ಹೇಗೆ…
Read More » -
ಕಾರ್ಯಕ್ರಮ
ತೋಟಗಾರಿಕಾ ಪಿತಾಮಹ ದಿನಾಚರಣೆ
ಕುಶಾಲನಗರ, ಆ. 11: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿರುವ ತೋಟಗಾರಿಕಾ ಕೃಷಿ ಕ್ಷೇತ್ರದ ಸಭಾಂಗಣದಲ್ಲಿ ತೋಟಗಾರಿಕಾ ಪಿತಾಮಹ ಡಾ. ಎಂ.ಹೆಚ್ ಮರಿಗೌಡ ನವರ…
Read More » -
ಕ್ರೈಂ
ಗಾಂಜಾ ಮಾರಾಟ: ಇಬ್ಬರ ಬಂಧನ
ಕುಶಾಲನಗರ, ಆ 11:ವಿರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅರ್ಜಿ ಗ್ರಾಮದಲ್ಲಿ ಆಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಸರಬರಾಜು/ಮಾರಾಟ ಮಾಡುತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು…
Read More » -
ಪ್ರಕಟಣೆ
ಕೊಡಗು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಅಯ್ಯಂಡ್ರ ಲಿಖಿತಾ ಟಿ.ಎ ನೇಮಕ
ಕುಶಾಲನಗರ, ಆ 11: ಕೊಡಗು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯರಾಗಿ ಕುಶಾಲನಗರ ಎಂ.ಜಿ.ಎಂ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ಅಯ್ಯಂಡ್ರ ಲಿಖಿತ ಟಿ.ಎ ಅವರು ನೇಮಕಗೊಂಡಿದ್ದಾರೆ. 2025- 2026ನೇ ಸಾಲಿನ…
Read More » -
ಸಭೆ
ಸ್ಥಳೀಯ ಶಾಮಿಯಾನ ಮಾಲೀಕರಿಗೆ ಆರ್ಡರ್ ನೀಡಲು ಕಾವೇರಿ ಶಾಮಿಯಾನ ಮಾಲೀಕರ ಸಂಘ ಮನವಿ
ಕುಶಾಲನಗರ, ಆ 11: ಹಬ್ಬ, ಹರಿದಿನ, ವಿಶೇಷ ಸಮಾರಂಭ ಸಂದರ್ಭ ಸ್ಥಳೀಯ ಅಂಗಡಿ ಮಾಲೀಕರಿಗೆ ಆರ್ಡರ್ ನೀಡಿ ಸಹಕರಿಸುವಂತೆ ಕುಶಾಲನಗರ ತಾಲೂಕು ಕಾವೇರಿ ಶಾಮಿಯಾನ ಮಾಲೀಕರ ಸಂಘ…
Read More » -
ಪ್ರಶಸ್ತಿ
ಜೆಸಿಐ ಕುಶಾಲನಗರ ಕಾವೇರಿಗೆ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನದಲ್ಲಿ 3ನೇ ಸ್ಥಾನ
ಕುಶಾಲನಗರ, ಆ 10: ಶೃಂಗೇರಿಯಲ್ಲಿ ನಡೆದ ಜೆಸಿಐ ಇಂಡಿಯಾ, ಜೋನ್ 14ರ ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನ – ವಿಸ್ತಾರ ಕಾರ್ಯಕ್ರಮದಲ್ಲಿ, ಜೆಸಿಐ ಕುಶಾಲನಗರ ಕಾವೇರಿ…
Read More » -
ಕಾರ್ಯಕ್ರಮ
ಚೌಡೇಶ್ವರಿ ದೇವಾಲಯದಲ್ಲಿ ಜನಿವಾರ ಹಬ್ಬ ಆಚರಣೆ
ಕುಶಾಲನಗರ,, ಆ. 9: ಕುಶಾಲನಗದ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಜನಿವಾರ ಹಬ್ಬ ಆಚರಣೆ ಸಂಪ್ರದಾಯದಂತೆ ಶ್ರಧ್ಧಾಭಕ್ತಿಯಿಂದ ನೆರವೇರಿತು. ಶ್ರೀ ಚೌಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದ…
Read More » -
ಆರೋಗ್ಯ
ಕುಶಾಲನಗರ ರೋಟರಿ, ಇನ್ನರ್ ವೀಲ್ ವತಿಯಿಂದ ಸರ್ವೈಕಲ್ ಕ್ಯಾನ್ಸರ್ ಲಸಿಕೆ ಶಿಬಿರ
ಕುಶಾಲನಗರ, ಆ 10: ರೋಟರಿ ಕ್ಲಬ್ ಕುಶಾಲನಗರ ಹಾಗೂ ಇನರ್ ವೀಲ್ ಕ್ಲಬ್ ಕುಶಾಲನಗರ ಸಂಯುಕ್ತವಾಗಿ ಗರ್ಭಕಂಠದ ಕ್ಯಾನ್ಸರ್ (ಸರ್ವೈಕಲ್ ಕ್ಯಾನ್ಸರ್) ತಡೆಗಟ್ಟುವ ಲಸಿಕೆ ಶಿಬಿರವನ್ನು ದಿನಾಂಕ…
Read More » -
ಪೊಲೀಸ್
ಅತಿವೇಗ, ಅಜಾಕರೂಕ ಚಾಲನೆ: ಮೂರು ಬೈಕ್ ಗಳು ಪೊಲೀಸ್ ವಶಕ್ಕೆ
ಕುಶಾಲನಗರ, ಆ 09: ಆನೆಕಾಡಿನಿಂದ ಕುಶಾಲನಗರದ ಕಡಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ದ್ವಿ ಚಕ್ರ ವಾಹನಗಳನ್ನು ಚಾಲನೆ ಮಾಡಿಕೊಂಡು ಬಂದ 3 ವಾಹನಗಳನ್ನು ವಶಕ್ಕೆ ಪಡೆದುಕೊಂಡು…
Read More » -
ಕಾರ್ಯಕ್ರಮ
ಚಿಕ್ಕ ಅಳುವಾರದಲ್ಲಿ ಜನಿವಾರ ಹಬ್ಬಾಚರಣೆ
ಕುಶಾಲನಗರ, ಆ 09: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಳುವಾರ ಗ್ರಾಮದಲ್ಲಿರುವ ಶ್ರೀ ಬನಶಂಕರಿ ದೇವಾಂಗ ಸಂಘದ ವತಿಯಿಂದ ನೂಲ ಹುಣ್ಣಿಮೆಯ ಅಂಗವಾಗಿ ಜನಿವಾರ ಹಬ್ಬ ಆಚರಣೆಯು…
Read More » -
ಪ್ರಕಟಣೆ
ಸರಕಾರ ಅರಣ್ಯ ಇಲಾಖೆಯ ಮೂಲಕ ರೈತರ ಜಮೀನನ್ನು ವಶಪಡಿಸಿಕೊಳ್ಳುವ ಪ್ರಯತ್ನಕ್ಕೆ ಆಕ್ರೋಷ: ಪ್ರತಿಭಟನೆಗೆ ಬೆಂಬಲ
ಕುಶಾಲನಗರ, ಆ 09: ಕರ್ನಾಟಕದ ಅದರಲ್ಲೂ ಕೊಡಗಿನ ಕಾಫಿ ಬೆಳೆಗಾರರು ಸಿ ಮತ್ತು ಡಿ ಮಾದರಿಯ ಜಮೀನಿನ ಸಂಬಂದ ಸರಕಾರದ ನೀತಿಗಳಿಂದ ಬಹುದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದ್ದು, ರೈತರು…
Read More » -
ಸಭೆ
ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ: ಯುವ ಮೇಳ ನಡೆಸುವಂತೆ ಸೂಚನೆ
ಕುಶಾಲನಗರ ಆ.7: ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ಅಧ್ಯಕ್ಷತೆಯಲ್ಲಿ…
Read More » -
ಸಭೆ
ಕುಶಾಲನಗರ ಸ.ಮಾ.ಪ್ರಾ.ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಸಭೆ
ಕುಶಾಲನಗರ, ಆ 07: ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಸಭೆಯುvಸಂಘದ ಅಧ್ಯಕ್ಷರಾದ ವಿ. ಪಿ. ಶಶಿಧರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. *ಮೊದಲಿಗೆ…
Read More » -
ಆರೋಗ್ಯ
ಕುಶಾಲನಗರದಲ್ಲಿ ಸ್ತನ್ಯಪಾನ ಮಹತ್ವ ಅರಿವು ಕಾರ್ಯಕ್ರಮ
ಕುಶಾಲನಗರ, ಆ 07: ಕುಶಾಲನಗರ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ಸಮುದಾಯ ಆರೋಗ್ಯ ಕೇಂದ್ರ ಸಹಯೋಗದಲ್ಲಿ ವಿಶ್ವ ಸ್ತನ್ಯ ಪಾನ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ…
Read More » -
ಕಾರ್ಯಕ್ರಮ
ರಾಷ್ಟ್ರಿಯ ಸ್ತನ್ಯ ಪಾನ ಸಪ್ತಾಹ ಕಾರ್ಯಕ್ರಮ
ಕುಶಾಲನಗರ, ಆ 06: ರಾಷ್ಟ್ರಿಯ ಸ್ತನ್ಯ ಪಾನ ಸಪ್ತಾಹ ಕಾರ್ಯಕ್ರಮ ಕೂಡಿಗೆ ವೃತದ ಅಂಗನವಾಡಿ ಟೀಚರ್ಸ್ರವರಿಂದHRP ಅಂಗನವಾಡಿ ಕೇಂದ್ರದಲ್ಲಿ ನಡೆಸಲಾಯಿತ್ತು ಭಾಗವಹಿದವರು, ಮೇಲ್ವಿಚಾರಕಿ ಸಾವಿತ್ರವ್ವರವರು ಸಮಿತಿ ಅಧ್ಯಕ್ಷರು…
Read More » -
ಕಾರ್ಯಕ್ರಮ
ಮದರ್ ರೂಟ್ ಫೌಂಡೇಶನ್ ಸಂಸ್ಥೆ ಪ್ರಾರಂಭ
ಕುಶಾಲನಗರ, ಆ 06:ಸಮಾಜ ಸೇವೆಯ ಹೆಸರಿನಲ್ಲಿ ಪ್ರಾರಂಭವಾದ ಸಂಸ್ಥೆಗಳು ಮೂಲ ಉದ್ದೇಶದ ಗುರಿಯನ್ನು ತಲುಪಬೇಕು ಎಂದು ಮದರ್ ರೂಟ್ ಸಂಸ್ಥೆಯ ಅಧ್ಯಕ್ಷೆ ಅನಿತಾ ಟಿ.ಬಿ ತಿಳಿಸಿದರು ಅವರು…
Read More » -
ಅರಣ್ಯ ವನ್ಯಜೀವಿ
ಕಾಡಾನೆ ದಾಳಿ; ಗಾಯಗೊಂಡ ಯುವಕರ ಕ್ಷೇಮ ವಿಚಾರಿಸಿದ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ
ಕುಶಾಲನಗರ, ಆ 06: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚಿನ್ನೂರು ಭಾಗದಲ್ಲಿರುವ ಕೆಮ್ಮಾರ ಹರೀಶ್ ರವರ ಪುತ್ರ ಕು. ಅನೀಶ್, & ಕೆಮ್ಮಾರನ ಅರ್ಚನ ರವರ…
Read More » -
ಪರಿಸರ
ಪರಿಸರ ರಕ್ಷಣೆ,ಸರ್ಕಾರಿ ಶಾಲೆಗಳ ಉಳಿವಿಗಾಗಿ ಪರಿಸರ ಪ್ರೇಮಿ ಮಹಾಲಿಂಗಯ್ಯ ಸೈಕಲ್ ಯಾತ್ರೆ
ಕುಶಾಲನಗರ,( ಕೊಡಗು ಜಿಲ್ಲೆ ): ಆ.6 : ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಪರಿಸರ ಸಂರಕ್ಷಣೆ ಹಾಗೂ ಸರ್ಕಾರಿ ಶಾಲೆಗಳನ್ನು ಉಳಿಸುವ ಮೂಲಕ ಈ ಶಾಲೆಗಳ ಅಭಿವೃದ್ಧಿಗೆ…
Read More » -
ಪ್ರತಿಭಟನೆ
ಕರವೆ ಯಿಂದ ಪುರಸಭೆಗೆ ಮುತ್ತಿಗೆ ಎಚ್ಚರಿಕೆ
ಕುಶಾಲನಗರ, ಆ 06:ಕಣ್ಣಿದು ಕುರುಡರಂತೆ ವರ್ತಿಸುತ್ತಿರುವ ಪುರಸಭೆಗೆ ಸದ್ಯದಲ್ಲೇ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಕರವೇ ತಾಲೂಕು ಅಧ್ಯಕ್ಷ ಬಿ.ಜೆ.ಅಣ್ಣಯ್ಯ ಎಚ್ಚರಿಸಿದ್ದಾರೆ.…
Read More » -
ಟ್ರೆಂಡಿಂಗ್
ನಂಜರಾಯಪಟ್ಟಣ ಗ್ರಾಪಂ ನಿಂದ ಮಳೆಹಾನಿ ಪರಿಹಾರ ಸಹಾಯಧನ ವಿತರಣೆ
ಕುಶಾಲನಗರ, ಆ 06:ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಮೀನುಕೊಲ್ಲಿ ಹಾಡಿ ನಿವಾಸಿ ತಮ್ಮು ರವರ ಮನೆಯ ಮೇಲೆ ಹಿಂದಿನ ದಿನಗಳಲ್ಲಿ ಬಾರಿ ಗಾಳಿಮಳೆ ಯಿಂದ ಮನೆಯ ಮೇಲೆ…
Read More » -
ಸುದ್ದಿಗೋಷ್ಠಿ
ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಹಾಗೂ ಅವಹೇಳನ ಮೂಲಕ ಕೋಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿರುವ ಕ್ರಮಕ್ಕೆ ಖಂಡನೆ
ಕುಶಾಲನಗರ, ಆ 05; ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ತನಿಖೆಗೆ ಸರ್ಕಾರ ಎಸ್ಐಟಿ ರಚನೆ ಮಾಡಿರುವ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಧರ್ಮಸ್ಥಳದ ಬಗ್ಗೆ…
Read More » -
ಶಿಕ್ಷಣ
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಂದನೆ, ಸ್ನೇಹ ಸಮ್ಮಿಲನ ಕಾರ್ಯಕ್ರಮ
ಕುಶಾಲನಗರ, ಆ.5:ತಾವು ಓದಿದ ಪ್ರೌಢಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ, ಹಳೆಯ ವಿದ್ಯಾರ್ಥಿಗಳ ಸಮಾಗಮ,ಅಪರೂಪದ ಸ್ನೇಹ ಸಮ್ಮಿಲನ,…. ಹಳೆಯ ವಿದ್ಯಾರ್ಥಿಗಳೆಲ್ಲ ಒಂದೆಡೆ ಸೇರಿ ವಿದ್ಯಾರ್ಥಿ ಜೀವನದ ಸವಿ ನೆನಪುಗಳನ್ನು ಮೆಲಕು…
Read More » -
ಕಾರ್ಯಕ್ರಮ
ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ವತಿಯಿಂದ ನಡೆಯಲಿರುವ ಬೃಹತ್ ಗ್ರಾಹಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳದ ಪ್ರಚಾರ ಬ್ಯಾನರ್ ಅನಾವರಣ
ಕುಶಾಲನಗರ ಆ 4:ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ವತಿಯಿಂದ ಸೆಪ್ಟೆಂಬರ್ 6 ರಂದು ನಡೆಯುವ ಬೃಹತ್ ಗ್ರಾಹಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳದ…
Read More » -
ನಿಧನ
ಬೈಕ್ ಮೆಕಾನಿಕ್ ಶಶಿಕುಮಾರ್ ನಿಧನ
ಕುಶಾಲನಗರ, ಆ 04: ಕುಶಾಲನಗರದ ಮಾರುಕಟ್ಟೆ ರಸ್ತೆಯ ಬೈಕ್ ಮೆಕಾನಿಕ್ ಹುದುಗೂರು ನಿವಾಸಿ ಶಶಿಕುಮಾರ ಅನಾರೋಗ್ಯದಿಂದ ಸೋಮವಾರ ಮುಂಜಾನೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
Read More » -
ಅರಣ್ಯ ವನ್ಯಜೀವಿ
ದಸರಾಗೆ ದುಬಾರೆ ಸಾಕಾನೆ ಶಿಬಿರದಿಂದ ಆನೆಗಳ ರವಾನೆ
ಕುಶಾಲನಗರ, ಆ 03: ಮೈಸೂರು ದಸರಾ ಮಹೋತ್ಸವ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಸಂಬಂಧ ದುಬಾರೆ ಸಾಕಾನೆ ಶಿಬಿರದಿಂದ ಭಾನುವಾರ ನಾಲ್ಕು ಆನೆಗಳನ್ನು ಹುಣಸೂರು ಬಳಿಯ ವೀರನ ಹೊಸಹಳ್ಳಿ…
Read More » -
ಸಭೆ
ಜಾತ್ರಾ ಮೈದಾನದಲ್ಲಿ ಉದ್ದೇಶಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ವಿಚಾರ: ಸಾಧಕ ಬಾಧಕಗಳ ಚರ್ಚೆ
ಕುಶಾಲನಗರ, ಆ 03:ಕುಶಾಲನಗರ ಪುರಸಭೆ ವ್ಯಾಪ್ತಿಯ ಗುಂಡುರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ 100 ಬೆಡ್ ಗಳ ತಾಲೂಕು ಆಸ್ಪತ್ರೆ ನಿರ್ಮಾಣ ಉದ್ದೇಶ ಹಿನ್ನೆಲೆಯಲ್ಲಿ ಉಂಟಾಗಲಿರುವ ಸಾಧಕ ಬಾಧಕಗಳ…
Read More »