ಕಾರ್ಯಕ್ರಮ

ಕುಶಾಲನಗರ ಜಾತ್ರೆಯಲ್ಲಿ ದೇಹದಾರ್ಢ್ಯ ಸ್ಪರ್ಧೆ: ಮಳೆಯಿಂದ ಪ್ರೇಕ್ಷಕರಿಗೆ ನಿರಾಸೆ

ಕುಶಾಲನಗರ, ನ 21: ಕುಶಾಲನಗರ ಜಾತ್ರೋತ್ಸವವದಲ್ಲಿ ಪ್ರಥಮ ವರ್ಷದ ದೇಹದಾರ್ಡ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು. ಹತ್ತು ಹಲವು ಸ್ಪರ್ಧಿಗಳು ಉತ್ಸಾಹದಿಂದ ಪ್ರದರ್ಶನದಲ್ಲಿ ತೊಡಗಿದ್ದರು. ದಿಢೀರ್ ಸುರಿದ ಮಳೆಯಿಂದ ಪ್ರೇಕ್ಷಕರಿಗೆ ನಿರಾಸೆ ಉಂಟಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!