ಕುಶಾಲನಗರ, ನ 01: ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಬೈಲುಕುಪ್ಪೆ ಟಿಬೆಟಿಯನ್ ಟಿ ಸಿ. ವಿ. ಶಾಲೆಯಲ್ಲಿ ವಿಶೇಷವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.