ಸಭೆ

ಮುಳ್ಳುಸೋಗೆ ಗ್ರಾಪಂ: ಸ್ವಾತಂತ್ರೋತ್ಸವ ಸವಿನೆನಪಿಗೆ ಕಾವೇರಿ ಮಾತೆ ಪ್ರತಿಮೆ‌ ಲೋಕಾರ್ಪಣೆ

ಸ್ವಾತಂತ್ರ ಅಮೃತೋತ್ಸವ ಸವಿ ನೆನಪಿಗೆ ನೂತನ‌ ಪ್ರತಿಮೆ ಅಳವಡಿಕೆ.

ಕುಶಾಲನಗರ, ಆ 15: ಮುಳ್ಳುಸೋಗೆ ಗ್ರಾಮ ಪಂಚಾಯ್ತಿಯಲ್ಲಿ ಸ್ವಾತಂತ್ರೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು.

ದ್ವಜಾರೋಹಣ ನೆರವೇರಿಸಿದ ಸಂದರ್ಭ

ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಮುಳ್ಳುಸೋಗೆ ಗ್ರಾಮ ಪಂಚಾಯತ್ ಆವರಣದಲ್ಲಿ ಕಾವೇರಿ ಮಾತೆಯ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.

ಕಾವೇರಿ‌ಮಾತೆ ಪ್ರತಿಮೆ‌ ಲೋಕಾರ್ಪಣೆ

ಪಂಚಾಯಿತಿ ಮುಂಭಾಗದ ಆಕರ್ಷಕ ಉದ್ಯಾನದಲ್ಲಿ ಅಳವಡಿಸಿರುವ ಕಾವೇರಿ‌ ಮಾತೆ ಪ್ರತಿಮೆಯನ್ನು ಪಂಚಾಯಿತಿ ಅಧ್ಯಕ್ಷರಾದ ಬಿ.ಕೆ.ಚೆಲುವರಾಜು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ಜಯಮ್ಮ,‌ಪಿಡಿಒ ಸುಮೇಶ್ ಸೇರಿದಂತೆ ಗ್ರಾಪಂ‌ ಸದಸ್ಯರು, ಸ್ಥಳೀಯ ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!