ಪ್ರಕಟಣೆ

ಶ್ಯಾಮ್ ಪ್ರಸಾದ್ ಎಂಬಿಬಿಎಸ್ ಉತ್ತೀರ್ಣ: ಶುಭ ಹಾರೈಕೆ

ಕುಶಾಲನಗರ, ಏ 24: ಅಮೆಮನೆ ಜ್ಯೋತಿ ರವರ ಪುತ್ರ ಶ್ಯಾಮ್ ಪ್ರಸಾದ್  ಎಂಬಿಬಿಎಸ್ ಉತ್ತೀರರ್ಣರಾಗಿದ್ದು, ವೈದ್ಯಕೀಯ ಪದವಿ ಪ್ರಮಾಣ ಪತ್ರವನ್ನು ಪಡೆದುಕೊಂಡಿರುತ್ತಾರೆ. ಇವರಿಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಹಾಗೂ ಮುಂದಿನ ವೈದ್ಯಕೀಯ ವೃತ್ತಿ ಉಜ್ವಲವಾಗಿರಲಿ ಎಂದು ಮಾವಂದಿರಾದ ಚೆಟ್ಟಡ್ಕ ಎಲ್.ವಿಶ್ವ (ಪ್ರೀತು) ಗ್ರಾಮ ಪಂಚಾಯಿತಿ ಅಧ್ಯಕ್ಷರು, ನಂಜರಾಯಪಟ್ಟಣ ಹಾಗೂ ಅವರ ಪತ್ನಿ ಅನುಸೂಯ, ಚೆಟ್ಟಡ್ಕ ಎಲ್.ತಿಲಕ (ರೀತು) ಸೈನಿಕರು ಹಾಗೂ ಪತ್ನಿ ಪೂಜಿತ ರವರು, ಅಜ್ಜಿಯವರಾದ ಚೆಟ್ಟಡ್ಕ ರಾಧ ಹಾಗೂ ಮಕ್ಕಳಾದ ವಿಹಾನ್, ಸನ್ನಿಧಿ, ಗಗನ್, ನಂಜರಾಯಪಟ್ಟಣ ಗ್ರಾಮ ಮತ್ತು ಅಂಚೆ, ಕುಶಾಲನಗರ ತಾಲ್ಲೂಕು, ಕೊಡಗು ಜಿಲ್ಲೆ ಇವರುಗಳು ಶುಭ ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us