ಕುಶಾಲನಗರ, ಮೇ 22: ಕುಶಾಲನಗರ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳನ್ನು ವೀಕ್ಷಿಸಿದ ಶಾಸಕ ಡಾ.ಮಂಥರ್ ಗೌಡ.
ಕುಶಾಲನಗರದ ಮುಳ್ಳುಸೋಗೆ ಸಾಯಿ ಬಡಾವಣೆ ಸೇರಿದಂತೆ ವಿವಿಧ ಭಾಗದಲ್ಲಿ ಪರಿಶೀಲನೆ.
ನಿವಾಸಿಗಳ ಸಮಸ್ಯೆ ಆಲಿಸಿದ ಶಾಸಕರು.
ಮುನ್ನೆಚ್ಚರಿಕೆಯಾಗಿ ಸೂಕ್ತ ಕ್ರಮವಹಿಸುವ ಬಗ್ಗೆ ಚರ್ಚೆ.
ಕಾಂಗ್ರೆಸ್ ಮುಖಂಡರಾದ ಶಶಿಧರ್, ಪ್ರಮೋದ್ ಮುತ್ತಪ್ಪ, ಚಂದ್ರಕಲಾ ಭಾಗಿ.
Back to top button
error: Content is protected !!