ಕುಶಾಲನಗರ, ಸೆ 09: ಕೂಡಿಗೆಯಿಂದ ಕಣಿವೆ ವರೆಗೆ ರೂ 3.80 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಕೂಡಿಗೆಯಲ್ಲಿ ಭೂಮಿಪೂಜೆ ನೆರವೇರಿಸಿದರು.