ಕುಶಾಲನಗರ, ಮೇ 10: ಕುಶಾಲನಗರ ತಾಲೂಕು ಕಚೇರಿಯಲ್ಲಿ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಆಚರಿಸಲಾಯಿತು.
ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಮಿಸಿ ಬಸವಣ್ಣನವರ ದೂರದೃಷ್ಠಿ, ಸಾಮಾಜಿಕ ಚಿಂತನೆ ಹಾಗೂ ಕೈಗೊಂಡ ಕಾಂತ್ರಿಯ ಬಗ್ಗೆ ಮಾತನಾಡಿದರು.
ಈ ಸಂದರ್ಭ ಉಪ ತಹಸೀಲ್ದಾರ್ ಮಧುಸೂದನ್, ಕಂದಾಯ ನಿರೀಕ್ಷಕ ಸಂತೋಷ್, ಆಹಾರ ನಿರೀಕ್ಷಕಿ ಸ್ವಾತಿ ಸಿಬ್ಬಂದಿಗಳಾದ ಚೇತನ್, ಗೌತಮ್, ಸಚಿನ್ ಮತ್ತಿತರರು ಇದ್ದರು.
Back to top button
error: Content is protected !!