ಕುಶಾಲನಗರ, ಸೆ 17: ಗುರುವಾರ ಹಲವಡೆ ಮೋಡ ಕವಿದ ವಾತಾವರಣ ಕಂಡುಬಂದಿದ್ದು ಕೊಡಗಿನ ನಂಜರಾಯಪಟ್ಟಣ, ದುಬಾರೆ ಸೇರಿದಂತೆ ನೆರೆಯ ಕೊಣನೂರಿನಲ್ಲಿ ಕೆಲಕಾಲ ಉತ್ತಮ ಮಳೆ ಸುರಿದಿದೆ.