ಕುಶಾಲನಗರ, ಜು 19: ಕುಶಾಲನಗರ ಭಾಗದಲ್ಲಿ ಕಾವೇರಿ ಹಾಗೂ ಹಾರಂಗಿ ನದಿ ತುಂಬಿ ಹರಿಯುತ್ತಿದ್ದು ಪ್ರವಾಹ ಭೀತಿ ಉಂಟುಮಾಡಿದೆ. ಇದರ ನಡುವೆ ಕುಶಾಲನಗರ ಭಾಗದಲ್ಲಿ ನಿರ್ಮಾಣಗೊಂಡ ಯುಜಿಡಿ ಯೋಜನೆಯ ಮ್ಯಾನ್ ಹೋಲ್ ಗಳು ಕೂಡ ಉಕ್ಕಿ ಹರಿದು ಆ ಪ್ರದೇಶವನ್ನು ಜಲಾವೃತಗೊಳಿಸುತ್ತಿರುವ ದೃಶ್ಯ ಗಂಧದ ಕೋಟಿ ಬಳಿ ಕಂಡುಬಂದಿದೆ.
Back to top button
error: Content is protected !!