ಕುಶಾಲನಗರ, ಏ 23: ಕುಶಾಲನಗರ ತಾಲೂಕಿನ ಮಾದಾಪಟ್ಟಣ ಹಾಗೂ ಬೆಟಗೇರಿ ಗ್ರಾಮದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಕೊಡಗು-ಮೈಸೂರು ಲೋಕಸಭಾ ಅಭ್ಯರ್ಥಿ ಯದುವೀರ್ ಪರ ಬಿರುಸಿನ ಮಾತಯಾಚನೆ ಮಾಡಿದರು.
ಗುಡ್ಡೆಹೊಸೂರು ಗ್ರಾಪಂ ಸದಸ್ಯ ಜೆಡಿಎಸ್ ಮುಖಂಡ ಶಿವಪ್ಪ ನೇತೃತ್ವದಲ್ಲಿ ಕಾರ್ಯಕರ್ತರ ತಂಡ ಮನೆಮನೆಗೆ ತೆರಳಿ ಯದುವೀರ್ ಪರ ಮತಯಾಚಿಸಿದರು.
ಬೆಟಗೇರಿಯಲ್ಲಿ ಜೆಡಿಎಸ್ ಮುಖಂಡ ಭರತ್ ನೇತೃತ್ವದ ತಂಡ ಮತಯಾಚನೆ ನಡೆಸಿತು.
ಈ ಸಂದರ್ಭ ಬೂತ್ ಅಧ್ಯಕ್ಷ ನವೀನ್, ದೇವಾಲಯ ಸಮಿತಿ ಅಧ್ಯಕ್ಷ ಕುಮಾರ್, ಗ್ರಾಪಂ ಸದಸ್ಯ ಚಿದಾನಂದ ಇದ್ದರು.
Back to top button
error: Content is protected !!