ಕ್ರೈಂ

ಟಿಂಬರ್ ಮರ್ಚೆಂಟ್ ಗಳ ನಡುವೆ ವಾಗ್ವಾದ: ಚಾಕು ಇರಿತ

ಕುಶಾಲನಗರ, ಜೂ 20: ಸಿದ್ದಾಪುರದಲ್ಲಿ ನಡೆದ ಟಿಂಬರ್ ಯೂನಿಯನ್ ಸಭೆಯಲ್ಲಿ ಯೂನಿಯನ್ ಸದಸ್ಯತ ಹಣ ವಿಚಾರವಾಗಿ ಉಂಟಾದ ವಾಗ್ವಾದ ಹಿನ್ನೆಲೆಯಲ್ಲಿ ಇಬ್ಬರಿಗೆ ಚಾಕು ಇರದ ಘಟನೆ ಶುಕ್ರವಾರ ನಡೆದಿದೆ.

ಈ ಸಂಬಂಧ ಮೂಸಾ, ಸಿರಾಜ್, ಸಜಾದ್, ಕಬೀರ್, ಫಿರೋಜ್ ಎಂಬವರ ವಿರುದ್ದ ಅರ್ಫಾನ್ ಅಹಮ್ಮದ್ ಅವರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!