ಕುಶಾಲನಗರ, ಮಾ 05: ಮಾಲೀಕತ್ವ ವಿವಾದದಿಂದ ಸ್ಥಗಿತವಾಗಿದ್ದ ಕುಶಾಲನಗರ-ಹಾರಂಗಿ ಮಾರ್ಗದ ಚಿಕ್ಕತ್ತೂರು ಬಳಿ ರಸ್ತೆ ನಿರ್ಮಾಣ ಕಾಮಗಾರಿ ಪುನರಾರಂಭಗೊಳಿಸಲಾಗಿದೆ.
ವಿವಾದ ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಕಾಮಗಾರಿ ಪುನರಾರಂಭಗೊಂಡಿದೆ.
Back to top button
error: Content is protected !!