ಅಪಘಾತ

ವಾಲ್ನೂರು ಮಗ್ಗೆರೆಕೈ ಬಳಿ ನದಿ‌ ಪಾಲಾದ ಸುಂಟಿಕೊಪ್ಪ ಯುವಕ

ಕುಶಾಲನಗರ, ಏ 26: ಸ್ನಾನಕ್ಕೆ ನದಿಗಿಳಿದ ಐವರು ಸ್ನೇಹಿತರ ಪೈಕಿ ಓರ್ವ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ವಾಲ್ನೂರಿನ ಮಗ್ಗೆರೆಕೈ ಬಳಿ ನಡೆದಿದೆ.

ಸುಂಟಿಕೊಪ್ಪ‌ ಮತ್ತಿಕಾಡು ಯುವಕ ನಿಶಾಂತ್ (24) ಮೃತಪಟ್ಟಿದ್ದು ಮೃತದೇಹ ಶೋಧ ಕಾರ್ಯ ನಡೆಯುತ್ತಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!