ಕುಶಾಲನಗರ, ಜು 18: ಗುಡ್ಡೆ ಕುಸಿತ ಆತಂಕ-ಮಂಗಳೂರು ಮಡಿಕೇರಿ ರಸ್ತೆ ಸಂಚಾರ ಇಂದು ರಾತ್ರಿಯಿಂದಲೇ ಬಂದ್.
ಕರ್ತೋಜಿ ಗ್ರಾಮ ಬಳಿ ಗುಡ್ಡ ಕುಸಿಯುವ ಸೂಚನೆ.
ಮಂಗಳೂರು ಮಡಿಕೇರಿ ಹೆದ್ದಾರಿ ಬಂದ್.
ಇಂದಿನಿಂದ 22 ರವರೆಗೆ ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ
ಹೆದ್ದಾರಿ ಯಲ್ಲಿ ಮಡಿಕೇರಿಯಿಂದ ಸಂಪಾಜೆ ವರೆಗೆ ಎಲ್ಲಾ ರೀತಿಯ ವಾಹನ ಸಂಚಾರ ನಿಷೇಧ
ಕೊಡಗು ಜಿಲ್ಲಾಧಿಕಾರಿ ವೆಂಕಟ ರಾಜಾ ಆದೇಶ.
ಹಗಲು ವಾಹನ ಸಂಚಾರ ಮುಕ್ತ
Back to top button
error: Content is protected !!