ಸಭೆ
ಕುಶಾಲನಗರ ಯುಜಿಡಿ ಕಾಮಗಾರಿ ವಿಳಂಭ-ನರೇಂದ್ರಮೋದಿಗೆ ಪತ್ರ ಬರೆಯಲು ಚಿಂತನೆ
ಕುಶಾಲನಗರ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ



ಯುಜಿಡಿ ಕಾಮಗಾರಿ ವಿಳಂಭ ಬಗ್ಗೆ ಅಧಿಕಾರಿಗಳ ವಿರುದ್ದ ಸದಸ್ಯರಾದ ಕೆ.ಜಿ.ಮನು, ಡಿ.ಕೆ.ತಿಮ್ಮಪ್ಪ, ಅಮೃತ್ ರಾಜ್, ವಿ.ಎಸ್.ಆನಂದಕುಮಾರ್ ಆಕ್ರೋಷ ವ್ಯಕ್ತಪಡಿಸಿದರು.
ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಸುರಯ್ಯಭಾನು, ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಆರೋಗ್ಯ ನಿರೀಕ್ಷಕ ಉದಯ್ ಕುಮಾರ್ ಸೇರಿದಂತೆ ಸದಸ್ಯರುಗಳು, ಅಧಿಕಾರಿ, ಸಿಬ್ಬಂದಿಗಳು ಇದ್ದರು.