ಮಳೆ

ಗಾಳಿ ಮಳೆಗೆ ಮನೆ ಹಾನಿ: ತಹಸೀಲ್ದಾರ್ ಪರಿಶೀಲನೆ

ಕುಶಾಲನಗರ, ಸೆ 05: ಕುಶಾಲನಗರ ತಾಲ್ಲೂಕು ಹೆಬ್ಬಾಲೆ ಗ್ರಾಮದ ನಿವಾಸಿಯಾದ ಚೊಂದಮ್ಮ ರವರ ವಾಸದ ಮನೆಯ ದಿನಾಂಕ 04/09/2025 ರಂದು ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿದ್ದು ತಹಸೀಲ್ದಾರ್ ಕಿರಣ್ ಗೌರಯ್ಯ ಸ್ಥಳ ಪರಿಶೀಲನೆ ನಡೆಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!