ಕುಶಾಲನಗರ, ಮೇ 26: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಬಸವನತ್ತೂರಿನ ರಸ್ತೆ ಮಳೆ ನೀರಿನದ ಆವೃತಗೊಂಡಿದೆ. ಚರಂಡಿ, ಕಾಲುವೆಗಳಲ್ಲಿ ಮಳೆ ನೀರು ಹರಿದು ಸಾಗಲು ಅಡ್ಡಿಯಾದ ಕಾರಣ ರಸ್ತೆ ಮೇಲೆ ನೀರು ಶೇಖರಣೆಗೊಂಡು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ ಎಣಮದು ಸ್ಥಳೀಯರು ಆರೋಪಿಸಿದ್ದಾರೆ.
Back to top button
error: Content is protected !!