ಕುಶಾಲನಗರ, ಏ 26: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಬೂತ್ ಸಂಖ್ಯೆ 149 ರಲ್ಲಿ ನವದಂಪತಿಗಳಾದ ಹರ್ಶನ್ ಪಿ ಆರ್ ಮತ್ತು ಚಂದ್ರಕಲಾ ಲೋಕಸಭೆ ಚುನಾವಣೆಗೆ ಮತ ಚಲಾಯಿಸುವುದರ ಮೂಲಕ ತಮ್ಮ ಸಾರ್ಥಕತೆಯನ್ನು ಮೆರೆದಿದ್ದಾರೆ.