ಪ್ರಶಸ್ತಿ

ಬಿ.ಎಸ್.ಜಯಣ್ಣ ಅವರಿಗೆ ಸುರಕ್ಷಾ ಚಾಲಕ ನಗದು ಪುರಸ್ಕಾರ

ಕುಶಾಲನಗರ, ಆ 14: ನಿರಂತರ 5 ವರ್ಷಗಳ ಕಾಲ ಅತ್ಯಂತ ಪ್ರಾಮಾಣಿಕ ಹಾಗೂ ಪರಿಶ್ರಮದಿಂದ ಅಪಘಾತ ಮತ್ತು ಅಪರಾಧ ರಹಿತ ಚಾಲನಾ ಸೇವೆಯನ್ನು ನಿರ್ವಹಿಸಿದ ಬಿ.ಎಸ್.ಜಯಣ್ಣ ಅವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವ ಅಪಘಾತ ಮತ್ತು ಅಪರಾಧ ರಹಿತ ಚಾಲನಾ ಸೇವೆಯನ್ನು ಗುರುತಿಸಿ ಬೆಳ್ಳಿಪದಕ ಹಾಗೂ 2022ನೇ ಸಾಲಿನ “ಸುರಕ್ಷಾ ಚಾಲಕ” ನಗದು ಪುರಸ್ಕಾರ ನೀಡಿ ಅಭಿನಂದಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!