ಅಪಘಾತ

ಕೊಡಗರಹಳ್ಳಿ ಬಳಿ ಅಪಘಾತ

ಜೀಪ್ ಗೆ ಸೈಡ್ ಕೊಡುವ ಭರದಲ್ಲಿ ನಿಯಂತ್ರಣ ತಪ್ಪಿ ತೋಟಕ್ಕೆ ನುಗ್ಗಿದ ಬಸ್

ಕುಶಾಲನಗರ, ಆ 02: ಮಡಿಕೇರಿ-ಕುಶಾಲನಗರ ಮುಖ್ಯ ರಸ್ತೆ ಕೊಡಗರಹಳ್ಳಿ ಸಮೀಪ ಜೀಪ್ ಹಾಗೂ ಕೆಎಸ್ಆರ್ಟಿಸಿ ಇವಿ ಬಸ್ ನಡುವೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಓವರ್ ಟೇಕ್ ಮಾಡಿಕೊಂಡು ಮುನ್ನುಗ್ಗಿ‌ ಬಂದ ಜೀಪ್ ಗೆ ಡಿಕ್ಕಿಯಾಗುವುದು ತಪ್ಪಿಸಲು ಮುಂದಾದಾಗ ಘಟನೆ ಸಂಭವಿಸಿದೆ.

ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us