ಕಾಮಗಾರಿ

ಮುಂದಿನ ಮಳೆಗಾಲದ ಒಳಗಾಗಿ ದುಬಾರೆಯಲ್ಲಿ ತೂಗು ಸೇತುವೆ ನಿರ್ಮಾಣ-ಡಾ.ಮಂತರ್ ಗೌಡ

ಕುಶಾಲನಗರ, ಡಿ 03: ಮುಂದಿನ ಮಳೆಗಾಲದ ಒಳಗಾಗಿ ದುಬಾರೆ ಕಾವೇರಿ ‌ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣವಾಗಲಿದೆ ಎಂದು‌ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ತಿಳಿಸಿದರು.

ಈಗಾಗಲೆ 7 ಕೋಟಿ ಮೊತ್ತದ ಡಿಪಿಆರ್ ಸಿದ್ದಗೊಳಿಸಿ ಪ್ರಸ್ತಾವನೆ ಸಲ್ಲಿಸಲಾಗಿದ್ದು ಪ್ರಗತಿ ಹಂತದಲ್ಲಿದೆ ಎಂದು ದುಬಾರೆಯಲ್ಲಿ ಮಂತರ್ ಗೌಡ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!