ಕುಶಾಲನಗರ, ಸೆ 22: ಇಂದು ಮೈಸೂರು ದಸರಾಗೆ ವಿದ್ಯುಕ್ತ ಚಾಲನೆ.
ಹಿಂದೂಪರ ಕಾರ್ಯಕರ್ತರಿಂದ ಚಾಮುಂಡಿ ಸಂಕಲ್ಪ ಯಾತ್ರೆ ಅಂಗವಾಗಿ
ಕೊಡಗು ಜಿಲ್ಲೆಯಿಂದ ಪ್ರತಿಭಟನೆಗೆ ತೆರಳುವ ಸಾಧ್ಯತೆ ಹಿನ್ನಲೆ.
ಕೊಡಗು-ಮೈಸೂರು ಜಿಲ್ಲೆ ಗಡಿಭಾಗದ ಕುಶಾಲನಗರದಲ್ಲಿ ಮುಂಜಾನೆಯಿಂದ ಭಾರಿ ಪೊಲೀಸ್ ಬಂದೋಬಸ್ತ್.
ಹೆದ್ದಾರಿಯಲ್ಲಿ ಸಾಗುತ್ತಿರುವ ಪ್ರತಿಯೊಂದು ವಾಹನಗಳ ತಪಾಸಣೆ ನಡೆಸುತ್ತಿರುವ ಕುಶಾಲನಗರ ಪೊಲೀಸರು.
ಬೆಳಗ್ಗೆ 5 ಗಂಟೆಯಿಂದ ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ ಪೊಲೀಸ್ ನಿಗಾ.
Back to top button
error: Content is protected !!