ಅರಣ್ಯ ವನ್ಯಜೀವಿ

ಸುಂಟಿಕೊಪ್ಪ‌ 7ನೇ ಹೊಸಕೋಟೆ ಕಾಫಿತೋಟದಲ್ಲಿ ಕಾಡಾನೆ ಸಾವು

ಕುಶಾಲನಗರ, ಮೇ 25:ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆ ಬಳಿಯ ಕಾಫಿ ತೋಟವೊಂದರಲ್ಲಿ 20 ವರ್ಷ ಪ್ರಾಯದ ಕಾಡಾನೆ ಸಾವನ್ನಪ್ಪಿದ ಘಟನೆ ನಡೆದಿದೆ

ಆನೆಕಾಡು ಅರಣ್ಯ ಸಮೀಪದಲ್ಲಿರುವ ಕಾಫಿ ತೋಟದಲ್ಲಿ ಘಟನೆ ಸಂಭವಿಸಿದ್ದು ಸ್ಥಳಕ್ಕೆ ಅರಣ್ಯಾಧಿಕಾರಿಗಳು,‌ ವನಜೀವಿ ತಜ್ಞರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us