ಆತ್ಮಹತ್ಯೆ

ದಂಡಿನಪೇಟೆಯಲ್ಲಿ ವಿವಾಹಿತ ಆತ್ಮಹತ್ಯೆ

ಕುಶಾಲನಗರ, ಆ 05: ವಿವಾಹಿತನೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕುಶಾಲನಗರದಲ್ಲಿ ನಡೆದಿದೆ.

ದಂಡಿನಪೇಟೆ ನಿವಾಸಿ ವೇಣುಗೋಪಾಲ್ (43) ಅನಾರೋಗ್ಯ ಮತ್ತು ಕೌಟುಂಬಿಕ ಕಲಹದಿಂದ ಬೇಸತ್ತು ಅಣ್ಣನ ವಿರುದ್ದ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!