ಸಾಂಸ್ಕೃತಿಕ
ಸಂಭ್ರಮ ಸಡಗರದ ಗೋಕುಲೋತ್ಸವ: ಗಮನ ಸೆಳೆದ ರಾಧಕೃಷ್ಣವೇಷಧರಿಸಿದ ಪುಟಾಣಿಗಳು


ಕುಶಾಲನಗರ, ಆ 24: ವಿಶ್ವ ಹಿಂದೂ ಪರಿಷತ್,ಬಾಲಗೋಕುಲ,ಭಜನಾ ಮಂಡಳಿ,ರಂಗಭಾರತಿ ಕಲಾಂಮದಿರಮ್ ಸಹಯೋಗದೊಂದಿಗೆ ವಿಶ್ವ ಹಿಂದೂ ಪರಿಷತ್ ಸ್ಥಾಪನ ದಿವಸ ಮತ್ತು ಕೃಷ್ಣ ಜನ್ಮಾಷ್ಠಮಿ ಸಮಾರಂಭ ಹಾಗೂ ಗೋಕುಲೋತ್ಸವ ರಾಧ ಕೃಷ್ಣ ವೇಷ ಸ್ಪರ್ಧೆ ಜ್ಞಾನ ಭಾರತಿ ಶಾಲೆಯ ಮಾರುತಿ ಸಭಾಂಗಣದಲ್ಲಿ ಭಾನುವಾರ ನಡೆಯಿತು.