ಕಾಮಗಾರಿ

ರಂಗಸಮುದ್ರ ಮತ್ತು ಹೊಸಪಟ್ಟಣ ಭಾಗದಲ್ಲಿ ಅಬಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಕುಶಾಲನಗರ, ಆ 03: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಸಮುದ್ರ ಮತ್ತು ಹೊಸಪಟ್ಟಣ ಬಾಗದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಮೊದಲನೆಯ ಹಂತವಾಗಿ ಡಾಲೇಶ್ ಮತ್ತು ಅಚ್ಚುತ ರವರ ಮನೆಕಡೆಗೆ ಕಾಂಕ್ರೀಟ್ ರಸ್ತೆಯನ್ನು ಅಂದಾಜು ಮೊತ್ತ 2.80.ಲಕ್ಷ ದಲ್ಲಿ ನಿರ್ಮಿಸಲಾಗಿದೆ.

ನಿರಂತರವಾಗಿ ಸುರಿಯುವ ಮಳೆಯಿಂದಾಗಿ ಕಾಮಗಾರಿ ವಿಳಂಬವಾಗುತ್ತಿದ್ದು , ಇನ್ನುಳಿದ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ಸ್ಥಳೀಯ ಗ್ರಾಪಂ ಸದಸ್ಯ ‌ರಕ್ಷಿತ್ ಮಾವಾಜಿ ಗುತ್ತಿಗೆದಾರರಿಗೆ ಸೂಚಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!