ಮಳೆ

ಆರ್.ಕೆ‌.ಬಡಾವಣೆ ರಸ್ತೆ ಅವ್ಯವಸ್ಥೆ: ಸಂಚಾರ ದುಸ್ಥರ

ಕುಶಾಲನಗರ, ಜು 30: ಕುಶಾಲನಗರ ಪುರಸಭೆ ವ್ಯಾಪ್ತಿಯ ಆರ್.ಕೆ.ಬಡಾವಣೆ ರಸ್ತೆಗಳು ಗುಂಡಿಗಳಾಗಿದ್ದು ಕೆಸರುಮಯವಾಗಿವೆ. ಇಲ್ಲೇ ಇರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ತೆರಳುವ ರಸ್ತೆಯಲ್ಲಿ ಕೂಡ ಬೃಹತ್ ಗುಂಡಿ ನಿರ್ಮಾಣವಾಗಿದೆ. ಮಳೆ ನೀರು ನಿಂತು ಗುಂಡಿಗಳು ಗೋಚರಿಸದ ಪರಿಸ್ಥಿತಿಲ್ಲಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!