ಕುಶಾಲನಗರ, ಜು 27: ಗುಡ್ಡೆಹೊಸೂರು ಗ್ರಾಪಂ ಉಪಾಧ್ಯಕ್ಷ ಪ್ರವೀಣ್ ಹಾಗೂ ಸದಸ್ಯರಾದ ಶಿವಪ್ಪ ರವರಯ ತಮ್ಮ ವಾರ್ಡ್ ಮಾದಾಪಟ್ಟಣದಲ್ಲಿ ವಿದ್ಯುತ್ ಕಂಬಗಳಿಗೆ ಅಡ್ಡಿಯಾಗಿದ್ದ ಹಾಗೂ ಬೀಳುವ ಹಂತದಲ್ಲಿದ್ದು ಮರದ ರೆಂಬೆಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.
Back to top button
error: Content is protected !!