ಕ್ರೈಂ

ಸಂಪತ್ ನಾಯರ್ ಹತ್ಯೆ ಕೇಸ್: ಕೊಡಗು ಎಸ್ಪಿ ಅವರಿಂದ ಮಾಹಿತಿ

ಕುಶಾಲನಗರ, ಮೇ 15: ಸೋಮವಾರಪೇಟೆ ಸಂಪತ್ ನಾಯರ್ ಹತ್ಯೆ ಪ್ರಕರಣ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಬಗ್ಗೆ ಕೊಡಗು ಎಸ್ಪಿ ರಾಮರಾಜನ್ ಅವರು ಹಾರಂಗಿಯಲ್ಲಿ ಮಾಹಿತಿ ನೀಡಿದರು. ಸಂಪತ್ ಹತ್ಯೆಗೆ ಕಾರಣರಾದವರ ಪತ್ತೆಗೆ ಬಲೆ‌ ಬೀಸಿರುವುದಾಗಿ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!