ಕ್ರೈಂ

ಪೊನ್ನಂಪೇಟೆ ಬೇಗೂರು ಗುಂಡೇಟು ಪ್ರಕರಣ: ಆರೋಪಿ ಸುಬ್ರಮಣ್ಯ ಬಂಧನ

ಕುಶಾಲನಗರ, ‌ಮಾ 31: ಪೊನ್ನಂಪೇಟೆ ತಾಲೂಕು ಬೇಗುರಿನಲ್ಲಿ ಶನಿವಾರ ನಡೆದ  ಗುಂಡೇಟು ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡು ಹಾರಿಸಿ ಕೊಲೆಗೈದ ಮಲ್ಲಂಡ ಸುಬ್ರಮಣಿ ಎಂಬಾತನ‌ ಬಂಧನವಾಗಿದೆ.

ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ಹಾಗೂ ಸಿಬ್ಬಂದಿಗಳು ಆರೋಪಿಯನ್ನು‌ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಆರೋಪಿ ಸುಬ್ರಮಣ್ಯ ತನ್ನ ಸಹೋದರ ಪ್ರಕಾಶ್ ಗೆ ಗುಂಡು ಹಾರಿಸಿದ ಪರಿಣಾಮ ಅವರ ಮೃತಪಟ್ಟಿದ್ದು, ಅವರ ಪುತ್ರ ಧ್ಯಾನ್  ಗುಂಡೇಟು ತಗುಲಿ ಮೈಸೂರಿನಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us