ಕುಶಾಲನಗರ, ಸೆ 07: ನಂಜರಾಯಪಟ್ಟಣದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ ಸಂದರ್ಭ ಗುಳಿಗ ಗ್ರಾಮದ ಸಿದ್ಧಿ ವಿನಾಯಕ ಸೇವಾ ಸಮಿತಿ ಮತ್ತು ವಿನಾಯಕ ಸೇವಾ ಸಮಿತಿ ರಂಗಸಮುದ್ರ ಇವರ ವತಿಯಿಂದ ಎಲ್ಲಾ ಸದಸ್ಯರುಗಳು ಸೇರಿ ಸಿಹಿತಿಂಡಿ ಹಾಗು ತಂಪು ಪಾನೀಯಗಳನ್ನು ವಿತರಿಸಿದರು.
Back to top button
error: Content is protected !!