ಆರೋಗ್ಯ

ಪ್ರವಾಸಿ ದಿನದ ಅಂಗವಾಗಿ ಹಾರಂಗಿಯಲ್ಲಿ‌ ಸ್ವಚ್ಚತೆ, ಜಾಗೃತಿ

ಕುಶಾಲನಗರ, ಸೆ 27: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ವತಿಯಿಂದ ಸ್ವಚ್ಛ ಸರ್ವೇಷನ್ 2025 ಅಡಿಯಲ್ಲಿ ಪ್ರವಾಸಿ ದಿನದ ಅಂಗವಾಗಿ ಪಂಚಾಯಿತ ಅಧ್ಯಕ್ಷ ಭಾಸ್ಕರ್ ನಾಯಕ್ ನೇತೃತ್ವದಲ್ಲಿ ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿದ ಪ್ರವಾಸಿಗರೊಂದಿಗೆ ಪ್ರವಾಸಿ ಸ್ಥಳವಾದ ಹಾರಂಗಿ ಡ್ಯಾಮ್ ಹತ್ತಿರ ಸ್ವಚ್ಛತೆ ಕಾಪಾಡುವ ದೃಷ್ಟಿಯಲ್ಲಿ ರಸ್ತೆ ಬದಿಯಲ್ಲಿರುವ ಹಾಗೂ ಕಸದ ಬುಟ್ಟಿಯಲ್ಲಿರುವ ಕಸವನ್ನು ಸಂಗ್ರಹಿಸಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಯಿತು,

ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಸಂತೋಷ್ ಹಾಗೂ ಸದಸ್ಯರಾದ ಮಣಿಕಂಠ ಮತ್ತು ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳು ಹಾಗೂ ಪ್ರವಾಸಿಗರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!