ಕಾಮಗಾರಿ

ಮನೆ ದುರಸ್ಥಿಗೆ ಗ್ರಾಪಂ ನಿಂದ ಅನುದಾನ ವಿತರಣೆ

ಕುಶಾಲನಗರ, ಸೆ 24:ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ನಂಜರಾಯಪಟ್ಟಣ ಗ್ರಾಮದ ಲಕ್ಷ್ಮಿ/ಶಂಕರ ರವರ ವಾಸದ ಮನೆ ದುರಸ್ಥಿಯನ್ನು ಶೇ.25% ರ ನಿಧಿಯಲ್ಲಿ ಪಂಚಾಯಿತಿ ನಿಧಿಯಿಂದ ಚೆಕ್ ವಿತರಣೆ ಮಾಡಲಾಯಿತು.

 ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ ಗ್ರಾ.ಪಂ.ಕಾರ್ಯದರ್ಶಿ ಶೇಷಗಿರಿ, ಗ್ರಾ.ಪಂ.ಸಿಬ್ಬಂದಿಗಳ ಸಮ್ಮುಖದಲ್ಲಿ 15,000 ರೂಗಳ ಚೆಕ್ ನೀಡಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!