ಕುಶಾಲನಗರ, ಜು 15: ಗುಡ್ಡೆಹೊಸೂರು ಗ್ರಾಮದಲ್ಲಿ ಮಳೆಯಿಂದಾಗಿ ಕಣ್ಣಮ್ಮ ಎಂಬವರ ಮನೆಯ ಮೇಲ್ಚಾವಣಿ ಹೆಂಚುಗಳು ಭಾರೀ ಮಳೆಗೆ ನೆಲಕಚ್ಚಿವೆ.
ಸ್ಥಳಕ್ಕೆ ಗ್ರಾಪಂ ವಾರ್ಡ್ ಸದಸ್ಯರಾದ ಸದಸ್ಯ ಪ್ರದೀಪ್, ಉಷಾ, ಗ್ರಾಮಲೆಕ್ಕಿಗ ಗೌತಮ್ ಭೇಟಿ ನೀಡಿ ಪರಿಶೀಲಿಸಿದರು.
Back to top button
error: Content is protected !!