ಕುಶಾಲನಗರ, ಆ. 13: ಬಾಣವಾರ ಸಮೀಪದ ಭುವಂಗಾಲ ಗ್ರಾಮದ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಬಾಣವಾರ ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಬಂದ ಕಾಡಾನೆಗಳು ಭುವಂಗಾಲದ ಕೆ.ಎಸ್. ವಿವೇಕ್ , ದೇವಯ್ಯ ಎಂಬುವರಿಗೆ ಸೇರಿದ ಜಮೀನಿನಲ್ಲಿ 4 .ವರ್ಷದ 10. ತೆಂಗಿನ ಗಿಡಗಳು ಮತ್ತು ಒಂದು ಎಕರೆಗಳಷ್ಟು ಪ್ರದೇಶದ ಗೆಣಸು ಬೆಳೆಯನ್ನು ತಿಂದು ತುಳಿದು ಅಪಾರ ಪ್ರಮಾಣದಲ್ಲಿನಷ್ಟ ಪಡೆದಿವೆ.
ಸ್ಧಳಕ್ಕೆ ಬಾಣವಾರ ಉಪ ವಲಯ ಅರಣ್ಯಾಧಿಕಾರಿ ,ಮತ್ತು ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ.
Back to top button
error: Content is protected !!