ಪ್ರಕಟಣೆ

ವಿಕಾಸ್ ಜನಸೇವಾ ಟ್ರಸ್ಟ್ ಮುಚ್ಚದಂತೆ ಕ್ರಮವಹಿಸುವ ಬಗ್ಗೆ ಶಾಸಕ ಮಂಥರ್ ಗೌಡ ಭರವಸೆ

ಕುಶಾಲನಗರ, ಅ 08: ವಿಕಾಸ್ ಜನಸೇವಾ ಟ್ರಸ್ಟ್ ಮುಚ್ಚದಂತೆ ಕ್ರಮವಹಿಸುವ ಬಗ್ಗೆ ಶಾಸಕ ಮಂಥರ್ ಗೌಡ ಭರವಸೆ ನೀಡಿದ್ದಾರೆ.

ಕುಶಾಲನಗರದಲ್ಲಿ ಪ್ರತಿಕ್ರಿಯೆ ‌ನೀಡಿದ ಡಾ.ಮಂಥರ್ ಗೌಡ, ಟ್ರಸ್ಟ್ ನಿರ್ವಾಹಕ ರಮೇಶ್ ದುರ್ಮರಣ ಬಗ್ಗೆ ವಿಷಾದ ವ್ಯಕ್ತಪಡಿಸಿದ ಶಾಸಕರು.ಆಶ್ರಮವಾಸಿಗಳಿಗೆ ಅನಾನುಕೂಲ ಉಂಟಾಗದಂತೆ ಕ್ರಮವಹಿಸಲಾಗುವುದು. ಮೃತರಿಗೆ ದೊರೆಯಬಹುದಾದ ಎಲ್ಲಾ ರೀತಿಯ ಆರ್ಥಿಕ‌ ನೆರವು ಕಲ್ಪಿಸುವ ಭರವಸೆ ವ್ಯಕ್ತಪಡಿಸಿದರು. ಮೃತರ ಮರಣೋತ್ತರ ವರದಿ ದೊರೆತ‌ ನಂತರ ಸಾವಿಗೆ ಕಾರಣವಾದ ಅಂಶದ ಅನುಗುಣವಾಗಿ ನೆರವು ಕಲ್ಪಿಸುವ ಬಗ್ಗೆ ಭರವಸೆ‌ ನೀಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!