ಕುಶಾಲನಗರ, ಸೆ 27: ಮಡಿಕೇರಿ-ಕುಶಾಲನಗರ ಹೆದ್ದಾರಿಯಲ್ಲಿ ಜೆಸಿಬಿ-ಸಾರಿಗೆ ಬಸ್ ನಡುವೆ ಅಪಘಾತ.
ಮಡಿಕೇರಿಯತ್ತ ತೆರಳುತ್ತಿದ್ದ ಸಾರಿಗೆ ಬಸ್ ಗೆ ಮುಖಾಮುಖಿ ಡಿಕ್ಕಿಯಾದ ಜೆಸಿಬಿ.
ಘಟನೆಯಲ್ಲಿ ಬಸ್ ನಲ್ಲಿದ್ದ 13 ಮಂದಿಗೆ ಗಾಯ.
ಗಾಯಾಳುಗಳಿಗೆ ಸೈರಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ
ಬಸ್ ನಿರ್ವಾಹಕ ಸೇರಿ ಬಸ್ ನಲ್ಲಿದ್ದ 7 ಮಂದಿ ಹೋಂ ಗಾರ್ಡ್, ಮಹಿಳೆಯರಿಗೆ ಗಾಯ.
ಮಡಿಕೇರಿ ದಸರಾ ಡ್ಯೂಟಿಗೆ ತೆರಳುತ್ತಿದ್ದ ಹೋಂ ಗಾರ್ಡ್ಸ್.
ಘಟನೆ ಸಂದರ್ಭ ಜೆಸಿಬಿ ಬಕೆಟ್ ತಗುಲಿ 7ನೇ ಹೊಸಕೋಟೆ ನಿವಾಸಿ ಸ್ಕೂಟಿ ಜಖಂ.
ಸತೀಶ್ ಕುಟ್ಟ ಎಂಬವರಿಗೆ ಸೇರಿದ ಜೆಸಿಬಿ.
Back to top button
error: Content is protected !!