ಕುಶಾಲನಗರ, ನ 03: ಮಡಿಕೇರಿ
ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿರುವ ಭಾರತೀಯ ವಾಯುಸೇನೆಯ ಮಿಗ್-21 ಯುದ್ದ ವಿಮಾನಕ್ಕೆ ತೆಲಂಗಾಣದ ಹಕೀಂಪೇಟೆ ವಾಯುಸೇನೆ ವಿಭಾಗ ವತಿಯಿಂದ ಪೇಯಿಂಟಿಂಗ್ ಮಾಡಲಾಯಿತು.
ಕಳೆದ ಅಕ್ಟೋಬರ್, 27 ರಿಂದ ಒಂದು ವಾರಗಳ ಕಾಲ ಪೇಯಿಂಟಿಂಗ್ನ್ನು ತೆಲಂಗಾಣ ಹಕೀಂಪೇಟೆ ವಾಯುಪಡೆ ವಿಭಾಗದ ಎಸ್.ಜಿ.ಡಿ.,ಕೆ.ಪಿ.ರಾವ್ ಅವರ ನೇತೃತ್ವದಲ್ಲಿ ಗ್ರೇಟ್-1 ರಾಮರಾವ್, ಸಿಪಿಎಲ್ ಆಕಾಶ್, ಎಚ್.ಎಸ್.1 ಬಲವಿಂದರ್ ಅವರ ಉಪಸ್ಥಿತಿಯಲ್ಲಿ ಪೇಯಿಂಟಿಂಗ್ ಮಾಡಲಾಯಿತು. ಗೌಡಂಡ ಸುಬೇದಾರ್ ತಿಮ್ಮಯ್ಯ ಇತರರು ಇದ್ದರು.
Back to top button
error: Content is protected !!