ಪ್ರಕಟಣೆ

ಕಾಣೆಯಾಗಿದ್ದಾರೆ

ಕುಶಾಲನಗರ, ಜು 18: ಕುಶಾಲನಗರದ ಮಹಿಳಾ ಸಮಾಜದ ಹತ್ತಿರ ಇರುವ ಎಳನೀರು ಅಂಗಡಿ ಮಾಲೀಕರಾದ ದೇವೇಗೌಡ ಅವರು ಕಳೆದ ಐದು ದಿನಗಳಿಂದ ಕಾಣೆಯಾಗಿದ್ದಾರೆ. ಇವರು ಎಲ್ಲಾದರೂ ಕಂಡರೆ ಈ ಕೆಳಕಂಡ ನಂಬರಿಗೆ 9606260902 ಮಾಹಿತಿ ನೀಡಲು ಕುಟುಂಬಸ್ಥರು ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!