ಕುಶಾಲನಗರ, ಫೆ 10:ಕುಶಾಲನಗರದಲ್ಲಿ ಲೋಕಾಯುಕ್ತ ದಾಳಿ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಕೆ.ಸಿ.ಸಂದೇಶ್ ಲೋಕಾಯುಕ್ತ ಬಲೆಗೆ.
ಪೆಪ್ಪರ್ ಟ್ರೇಡರ್ ವಿರಾಜಪೇಟೆ ಸಾತ್ವಿಕ್ ಅವರಿಂದ 60 ಸಾವಿರ ಲಂಚ ಸ್ವೀಕಾರ ವೇಳೆ ಲೋಕಾಯುಕ್ತ ದಾಳಿ.
ಪ್ರತಿ ತಿಂಗಳು ಹಣ ನೀಡಲು ಬೇಡಿಕೆ ಹಿನ್ನಲೆ ದೂರು.
ಲೋಕಾಯುಕ್ತ ಡಿವೈಎಸ್ಪಿ ಪ್ರಕಾಶ್ ನೇತೃತ್ವದಲ್ಲಿ ದಾಳಿ, ತನಿಖೆ.
Back to top button
error: Content is protected !!