ಪ್ರಕಟಣೆ

ಹಾರಂಗಿಯಿಂದ ಇಂದು ಸಂಜೆ ನೀರು‌ ಬಿಡುಗಡೆ

ಕೃಷಿ ಉದ್ದೇಶಕ್ಕಾಗಿ ಹಾರಂಗಿ ಜಲಾಶಯದಿಂದ ನಾಲೆಗಳ ಮೂಲಕ ನೀರನ್ನು ಬಿಡುಗಡೆ

ಕುಶಾಲನಗರ, ಜು 08:  ಸೋಮವಾರ ಸಂಜೆ 4-00 ಘಂಟೆಗೆ ಮಡಿಕೇರಿ ಕ್ಷೇತ್ರ ಶಾಸಕ  ಮಂತರ್ ಗೌಡರು ಹಾರಂಗಿ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ಕೃಷಿ ಉದ್ದೇಶಕ್ಕಾಗಿ ಹಾರಂಗಿ ಜಲಾಶಯದಿಂದ ನಾಲೆಗಳ ಮೂಲಕ ನೀರನ್ನು ಬಿಡುಗಡೆ ಮಾಡಲಿದ್ದಾರೆ‌ ಎಂದು ಪ್ರಕಟಣೆ ತಿಳಿಸಿದೆ.

 

Related Articles

Leave a Reply

Your email address will not be published. Required fields are marked *

Back to top button
error: Content is protected !!