ಕುಶಾಲನಗರ, ಆ 22: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರ ಮುಂಭಾಗದ ವೃತ್ತದಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪ ರಾತ್ರಿ ವೇಳೆ ಕಾರ್ಯನಿರ್ವಹಿಸದೆ ಆ ಪ್ರದೇಶ ಕತ್ತಲಲ್ಲಿ ಕೂಡಿದೆ. ಕೂಡಲೆ ಸಂಬಂಧಿಸಿದವರು ಹೈಮಾಸ್ಟ್ ದೀಪ ದುರಸ್ಥಿಗೆ ಕ್ರಮವಹಿಸಲು ಅಂಬೇಡ್ಕರ್ ಜನಪರ ವೇದಿಕೆಯ ಎಸ್.ಆದಂ ಆಗ್ರಹಿಸಿದ್ದಾರೆ.
Back to top button
error: Content is protected !!