ಅಪಘಾತ

ಚರಂಡಿಗೆ ಉರುಳಿಬಿದ್ದ ಮದ್ಯವ್ಯಸನಿ ರಕ್ಷಿಸಿದ ಆಟೋ ಚಾಲಕರು

ಕುಶಾಲನಗರ, ಮೇ 06: ಕುಶಾಲನಗರ ಪುರಸಭೆ ಮುಂಭಾಗದ ಮೋರಿ ಮೇಲೆ ಕಂಠಪೂರ್ತಿ‌ ಮದ್ಯ ಸೇವಿಸಿ‌ ಮಲಗಿದ್ದ ಅಪರಿಚಿತನೋರ್ವ ಪಕ್ಕದ ಆಳವಾದ ಚರಂಡಿಗೆ ಉರುಳಿ ಬಿದ್ದಿದ್ದಾನೆ. ಇದನ್ನು ಗಮನಿಸಿದ ಆಟೋ‌ ಚಾಲಕರು, ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರು ಈತನನ್ನು ಚರಂಡಿಯಿಂದ ಮೇಲಕ್ಕೆತ್ತಿದ್ದಾರೆ. ಅಪರಿಚಿತನ ತಲೆಗೆ ಗಂಭೀರ ಗಾಯವಾಗಿ ರಕ್ತಸ್ರಾವ ವಾಗುತ್ತಿರುವುದು ಗಮನಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!