ಸಭೆ

ರಾಷ್ಟ್ರಾಭಿಮಾನಿಗಳ‌ ಬಳಗದಿಂದ ಸಿಹಿ ವಿತರಿಸಿ ಸ್ವಾತಂತ್ರ ಅಮೃತಮಹೋತ್ಸವ ಆಚರಣೆ

ಕುಶಾಲನಗರ, ಆ 15: 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ರಾಷ್ಟ್ರಾಭಿಮಾನಿಗಳ ಬಳಗದ ವತಿಯಿಂದ ಕೂಡಿಗೆ, ಕೂಡು ಮಂಗಳೂರು ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳು, ಅಂಗನವಾಡಿಗಳು ಹಾಗೂ ವೃದ್ಧಾಶ್ರಮಕ್ಕೆ ಸಿಹಿಯನ್ನು ವಿತರಿಸಲಾಯಿತು‌.
ಇದೆ ಸಂದರ್ಭದಲ್ಲಿ ಬಳಗದ ಶಶಿಕಿರಣ್, ಚೇತನ್, ಬೋಪಯ್ಯ, ರಾಜು, ರಾಕೇಶ್, ಗಣೇಶ್ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!