ಕುಶಾಲನಗರ, ಜು 30: ಕಾವೇರಿ ನದಿ ತಟದಲ್ಲಿ ಮತ್ತೆ ಪ್ರವಾಹ ಆತಂಕ ಎದುರಾಗಿದೆ. ಕಾವೇರಿ ಸೇತುವೆ ಬಳ್ಳದ ಬಾವಿಯೊಳಗೆ ನೀರು ಹರಿಯಲು ಆರಂಭಿಸಿರುವ ಕಾರಣ ಮುಂದಿನ ಮಳೆಯ ಪ್ರಮಾಣದಿಂದ ಎದುರಾಗುವ ಸಂಕಷ್ಟ ಊಹಿಸಲಸಾಧ್ಯವಾಗಿದೆ ಎನ್ನಬಹುದು.