ಅವ್ಯವಸ್ಥೆ

ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ಮಾರ್ಗ: ಕ್ರಮಕ್ಕೆ ಆಗ್ರಹ

ಕುಶಾಲನಗರ, ಆ 27: ಹೆಬ್ಬಾಲೆ ಬಬಶಂಕರಿ ಬ್ಲಾಕ್ ನಲ್ಲಿ 11 KV ವಿದ್ಯುತ್ ಕಂಬ ಅಪಾಯಕ್ಕೆ ಆಹ್ವಾನ ನೀಡುವ ಸ್ಥಿತಿಯಲ್ಲಿದೆ.

ಅದರ ಅಡಿಯಲ್ಲಿ ಯುವಕರು ಗಣಪತಿ ಪೆಂಡಾಲ್ ನಿರ್ಮಿಸಿದ್ದು ಚೆಸ್ಕಾಂ ರವರು ಇತ್ತ ಗಮನ ಹರಿಸಿ ಮರದ ರೆಂಬೆಗಳನ್ನು ತೆರವುಗೊಳಿಸಿ ಕೊಡಬೇಕಾಗಿ ಮಂಜುನಾಥ ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!