ಕುಶಾಲನಗರ, ಸೆ 16: ಕೊಡಗಿನ ನವೋದಯ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಹೆಬ್ಬಾಲೆಯ ಶಿಕ್ಷಕ ಮಹಾದೇವ ಅವರ ಪುತ್ರ ಎಂ.ರಂಜನ್ಇ ತ್ತೀಚೆಗೆ ಪಂಜಾಬಿನ ಹೋಷಿಯಾರ್ ಪುರದಲ್ಲಿ ನಡೆದ ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾನೆ.