ಕಾಮಗಾರಿ

ಅಧಿಕಾರಿಗಳಿಂದ ಬಸವನಹಳ್ಳಿ ನೂತನ ಬಸ್ ಡಿಪೋ ಪರಿಶೀಲನೆ

ಕುಶಾಲನಗರ, ಮೇ 03: ಕೆಎಸ್ಆರ್ಟಿಸಿ ವ್ಯವಸ್ಥಾಪಕ‌‌ ನಿರ್ದೇಶಕರಾದ ಅಕ್ರಂ ಪಾಷ  ಅವರು ಬಸವನಹಳ್ಳಿ ಯಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ಸಾರಿಗೆ ಬಸ್ ಡಿಪೋ ಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಕೆಡಿಪಿ ಸಭೆಯಲ್ಲಿ ಉದ್ಘಾಟನಾ ದಿನಾಂಕ ನಿಗದಿಪಡಿಸಲಾಗುತ್ತದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!